ಅರಂತೋಡು ದೇವಸ್ಥಾನ : ವಾಷರ್ಿಕ ಜಾತ್ರೋತ್ಸವ
ಇಂದು ಶಾಶ್ವತ ಚಪ್ಪರ ಸಮರ್ಪಣೆ
ಮಧೂರು: ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಷರ್ಿಕ ಜಾತ್ರಾ ಮಹೋತ್ಸವ ಫೆಬ್ರವರಿ 27, 28ರಂದು ವಿವಿಧ ಧಾಮರ್ಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
27ರಂದು ಬೆಳಿಗ್ಗೆ ಗಣಪತಿ ಹೋಮ, ಶತರುದ್ರಾಭಿಷೇಕ, ನವಕಾಭಿಷೇಕ, ರಾಗಸುಧಾಮೃತಂ ಮಧೂರು ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ದೇವಸ್ಥಾನದ ರಾಜಾಂಗಣಕ್ಕೆ ನೂತನವಾಗಿ ನಿಮರ್ಿಸಿದ ಶಾಶ್ವತ ಚಪ್ಪರವನ್ನು ಶ್ರೀಕ್ಷೇತ್ರದ ಅನುವಂಶಿಕ ಮೊಕ್ತೇಸರ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಉಪಸ್ಥಿತಿಯಲ್ಲಿ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ವಿಷ್ಣುಪ್ರಕಾಶ ಪಟ್ಟೇರಿ ಕಾವುಮಠ ಇವರ ದಿವ್ಯಹಸ್ತದಿಂದ ಸಮರ್ಪಣೆಗೊಳ್ಳಲಿದೆ. ಸಂಜೆ ಭಜನಾ ಸಂಕೀರ್ತನೆ, ದೀಪಾರಾಧನೆ, ಸಾಮೂಹಿಕ ಕಾತರ್ಿಕಪೂಜೆ, ಶ್ರೀ ಭೂತಬಲಿ, ಸಿಡಿಮದ್ದು ಪ್ರದರ್ಶನ, ದರ್ಶನಬಲಿ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ವಿಷ್ಣುಮೂತರ್ಿ ರಕ್ತೇಶ್ವರಿ ದೈವಗಳಿಗೆ ತಂಬಿಲ ಜರಗಲಿದೆ. 28ರಂದು ಪೂವರ್ಾಹ್ನ ಶ್ರೀ ವಿಷ್ಣುಮೂತರ್ಿ ದೈವದ ನೃತ್ಯೋತ್ಸವ ಜರಗಲಿದೆ.
ಇಂದು ಶಾಶ್ವತ ಚಪ್ಪರ ಸಮರ್ಪಣೆ
ಮಧೂರು: ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಷರ್ಿಕ ಜಾತ್ರಾ ಮಹೋತ್ಸವ ಫೆಬ್ರವರಿ 27, 28ರಂದು ವಿವಿಧ ಧಾಮರ್ಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
27ರಂದು ಬೆಳಿಗ್ಗೆ ಗಣಪತಿ ಹೋಮ, ಶತರುದ್ರಾಭಿಷೇಕ, ನವಕಾಭಿಷೇಕ, ರಾಗಸುಧಾಮೃತಂ ಮಧೂರು ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ದೇವಸ್ಥಾನದ ರಾಜಾಂಗಣಕ್ಕೆ ನೂತನವಾಗಿ ನಿಮರ್ಿಸಿದ ಶಾಶ್ವತ ಚಪ್ಪರವನ್ನು ಶ್ರೀಕ್ಷೇತ್ರದ ಅನುವಂಶಿಕ ಮೊಕ್ತೇಸರ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಉಪಸ್ಥಿತಿಯಲ್ಲಿ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ವಿಷ್ಣುಪ್ರಕಾಶ ಪಟ್ಟೇರಿ ಕಾವುಮಠ ಇವರ ದಿವ್ಯಹಸ್ತದಿಂದ ಸಮರ್ಪಣೆಗೊಳ್ಳಲಿದೆ. ಸಂಜೆ ಭಜನಾ ಸಂಕೀರ್ತನೆ, ದೀಪಾರಾಧನೆ, ಸಾಮೂಹಿಕ ಕಾತರ್ಿಕಪೂಜೆ, ಶ್ರೀ ಭೂತಬಲಿ, ಸಿಡಿಮದ್ದು ಪ್ರದರ್ಶನ, ದರ್ಶನಬಲಿ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ವಿಷ್ಣುಮೂತರ್ಿ ರಕ್ತೇಶ್ವರಿ ದೈವಗಳಿಗೆ ತಂಬಿಲ ಜರಗಲಿದೆ. 28ರಂದು ಪೂವರ್ಾಹ್ನ ಶ್ರೀ ವಿಷ್ಣುಮೂತರ್ಿ ದೈವದ ನೃತ್ಯೋತ್ಸವ ಜರಗಲಿದೆ.