HEALTH TIPS

No title

                 `ವಿವೇಕಾನಂದರ ಕೇರಳ ಸ್ಪರ್ಶ' ವಿಚಾರಗೋಷ್ಠಿ
  ಮಂಜೇಶ್ವರ: ಅಡಕ್ಕಳಕಟ್ಟೆಯ ಮಿತ್ರ ವೃಂದ ಲೈಬ್ರೆರಿ ಆ್ಯಂಡ್ ರೀಡಿಂಗ್ ರೂಮ್ನ ಆಶ್ರಯದಲ್ಲಿ `ವಿವೇಕಾನಂದರ ಕೇರಳ ಸ್ಪರ್ಶ' ಎನ್ನುವ ವಿಚಾರಗೋಷ್ಠಿ ಭಾನುವಾರ ನಡೆಯಿತು.
ಕೇರಳ ರಾಜ್ಯ ಗ್ರಂಥಾಲಯ ಸಮಿತಿ ಸದಸ್ಯ ಶ್ಯಾಮ ಭಟ್ ಮಾಸ್ಟರ್ ವಿಷಯ ಮಂಡಿಸಿದರು. ಕೆ.ಪದ್ಮನಾಭ ಮಾಸ್ಟರ್, ಗ್ರಾಮ ಪಂಚಾಯತು ಸದಸ್ಯೆ ಭಾರತಿ ಎಸ್, ಅನಸೂಯ ದೇವಿ ಟೀಚರ್, ತಾಲೂಕು ಗ್ರಂಥಾಲಯ ಕಾರ್ಯಕಾರಿ ಸದಸ್ಯ ಎ.ಬಿ.ರಾಧಾಕೃಷ್ಣ ಬಲ್ಲಾಳ್, ಶ್ರೀಕುಮಾರಿ ಟೀಚರ್, ಮೋಹನ ಬಿ. ಶುಭಹಾರೈಸಿದರು. ಗ್ರಂಥಾಲಯ ಅಧ್ಯಕ್ಷ ಗೋಪಾಲಕೃಷ್ಣ ಪಜ್ವ ಅಧ್ಯಕ್ಷತೆ ವಹಿಸಿದರು.
   ಶಾಲಾ ಮಟ್ಟದ ರಸ ಪ್ರಶ್ನೆ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗ್ರಂಥಾಲಯ ಕಾರ್ಯದಶರ್ಿ ಪ್ರದೀಪ್ ಕುಮಾರ್ ಬಿ. ಸ್ವಾಗತಿಸಿ, ತಾಲೂಕು ಗ್ರಂಥಾಲಯ ಕೌನ್ಸಿಲರ್ ಶಶಿಪ್ರಭಾ ಟೀಚರ್ ವಂದಿಸಿದರು. ಗ್ರಂಥಾಲಯ ಕಾರ್ಯಕಾರಿ ಸದಸ್ಯ ಜಮಾಲುದ್ದೀನ ಎನ್. ಕಾರ್ಯಕ್ರಮ ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries