HEALTH TIPS

No title

                 ಆರಿಕ್ಕಾಡಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ರಚನೆ
      ಕುಂಬಳೆ: ಆರಿಕ್ಕಾಡಿ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎಪ್ರಿಲ್ 19 ರಿಂದ 21 ರ ವರೆಗೆ ಆರಿಕ್ಕಾಡಿ ಬ್ರಹ್ಮಶ್ರೀ ನಾರಾಯಣ ದೇವಪೂಜತ್ತಾಯ ಅವರ ದಿವ್ಯ ಅನುಗ್ರಹದೊಂದಿಗೆ ರಾಜ ಪುರೋಹಿತ ಬ್ರಹ್ಮಶ್ರೀ ಲಕ್ಷ್ಮೀನಾರಾಯಣ ಆಚಾರ್ ಪಡುಬಿದ್ರಿ ಅವರ ನೇತೃತ್ವದಲ್ಲಿ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
   ಕಾರ್ಯಕ್ರಮದ ಯಶಸ್ಸಿಗೆ ಸ್ವಾಗತ ಸಮಿತಿ ರಚನೆ ಸಭೆ ಕ್ಷೇತ್ರ ಪರಿಸರದಲ್ಲಿ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು ಸ್ವಾಗತಿಸಿ, ಕಾರ್ಯಕ್ರಮದ ರೂಪುರೇಷೆಯನ್ನು ನೀಡಿದರು. ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ  ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ ಕೆ.ಚಂದ್ರಹಾಸ ಮಧೂರು, ನಾರಾಯಣ ರಾವ್ ನುಳ್ಳಿಪ್ಪಾಡಿ, ರಾಜೇಂದ್ರ ಮಂಗಳೂರು, ಹರಿಕೃಷ್ಣ ಮಧೂರು, ಮಂಜುನಾಥ ಮಂಗಳೂರು, ವರುಣ್ ಕುಮಾರ್, ಮನೋಜ್ ಕುಮಾರ್, ದಿನೇಶ ಪಾರೆಕಟ್ಟೆ,  ಸತ್ಯರಾಜ್ ಆರಿಕ್ಕಾಡಿ, ನಾಗೇಶ್ ಆರಿಕ್ಕಾಡಿ, ದಿನೇಶ್ ಮಂಗಳೂರು, ದಿವಾಕರ ಆರಿಕ್ಕಾಡಿ, ಉದಯ ಕುಮಾರ್, ಕಮಲಾಕ್ಷ, ಜಯಂತಿ, ಲಕ್ಷ್ಮೀ, ಲಕ್ಷ್ಮೀಕಾಂತ ನೆಲ್ಲಿಕುಂಜೆ, ರವಿ ನಾಯ್ಕಾಪು, ನಾಗರಾಜ ಮಧೂರು, ಧನಲಕ್ಷ್ಮಿ, ವಿಜಯ ಮೊದಲಾದವರು ಮಾತನಾಡಿದರು.
   ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿಯನ್ನು ರೂಪಿಸಲಾಯಿತು. ಬಿ.ಬಾಲಕೃಷ್ಣ ಅಗ್ಗಿತ್ತಾಯ (ಅಧ್ಯಕ್ಷರು), ತಾರಾನಾಥ ಮಧೂರು(ಪ್ರಧಾನ ಕಾರ್ಯದಶರ್ಿ), ಮಂಜುನಾಥ ಮಂಗಳೂರು(ಕೋಶಾಧಿಕಾರಿ), ವಾಮನ ಆಚಾರ್ ಬೋವಿಕ್ಕಾನ, ಗೋಪಾಲ ಆರಿಕ್ಕಾಡಿ, ರಾಜೇಂದ್ರ ಮಂಗಳೂರು, ವಿಶ್ವನಾಥ ಅತ್ತಾವರ, ರಾಮಕೃಷ್ಣ ಆಚಾರ್, ನಾರಾಯಣ ರಾವ್, ಪುರುಷೋತ್ತಮ ಮೈಸೂರು, ರಾಘವಯ್ಯ ನೆಲ್ಲಿಕುಂಜೆ, ಪದ್ಮನಾಭ ಹೊಸದುರ್ಗ, ದಿವಾಕರ ಆರಿಕ್ಕಾಡಿ, ನಾರಾಯಣ ರಾವ್ ಕೋಟೆಕಣಿ, ಶಾಂತರಾಮ ಬೆಂಗಳೂರು, ಸೀತಾರಾಮ ಮಂಗಳೂರು(ಉಪಾಧ್ಯಕ್ಷರು), ಚಂದ್ರಹಾಸ ಕೆ, ನಾಗೇಶ್ ಆರಿಕ್ಕಾಡಿ, ನಾಗರಾಜ ಮಧೂರು, ಉದಯ ಕುಮಾರ್, ಲಕ್ಷ್ಮೀಕಾಂತ ನೆಲ್ಲಿಕುಂಜೆ, ಹರಿಕೃಷ್ಣ ಮಧೂರು, ದಿನೇಶ್ ಮಂಗಳೂರು, ಪ್ರದೀಪ್ ಪಾರೆಕಟ್ಟೆ, ಕಮಲಾಕ್ಷ, ಗಿರೀಶ್, ಶರತ್ ಮಂಗಳೂರು, ವರುಣ್ ಕುಮಾರ್ ಕುಂಬ್ಳೆ, ಬಾಲರಾಜ್ ಮುಖಾರಿಕಂಡ, ಕೀರ್ತನ್ರಾಜ್(ಕಾರ್ಯದಶರ್ಿಗಳು), ಸತ್ಯರಾಜ್ ಆರಿಕ್ಕಾಡಿ(ಜೊತೆ ಕೋಶಾಧಿಕಾರಿ) ಸಹಿತ 101 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿ ಮತ್ತು ಇತರ ಉಪಸಮಿತಿಗಳನ್ನು ರೂಪೀಕರಿಸಲಾಯಿತು. ಶೀಘ್ರದಲ್ಲೇ ಆಮಂತ್ರಣ ಪತ್ರಿಕೆಯನ್ನು ತಯಾರಿಸಿ ಮನೆ ಮನೆ ಸಂಪರ್ಕವನ್ನು ನಡೆಸಲು ತೀಮರ್ಾನಿಸಲಾಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries