ಓಂ ಕಾರ್ ಫ್ರೆಂಡ್ಸ್ ನಿಂದ ಧನಸಹಾಯ ವಿತರಣೆ
ಬದಿಯಡ್ಕ: ನೀಚರ್ಾಲು ಸಮೀಪದ ರತ್ನಗಿರಿ ಶ್ರೀಕುದುರೆಕ್ಕಾಳಿ ಭಗವತೀ ಕ್ಷೇತ್ರದ ವಾಷರ್ಿಕ ಕಳಿಯಾಟ ಮಹೋತ್ಸವದ ಸಂದರ್ಭ ತನ್ನ ಹತ್ತನೇ ವಾಷರ್ಿಕೋತ್ಸವದ ಸಂಭ್ರಮದಲ್ಲಿರುವ ರತ್ನಗಿರಿ ಓಂಕಾರ್ ಫ್ರೆಂಡ್ಸ್ ವತಿಯಿಂದ ಅಸೌಖ್ಯದಿಂದ ಹಾಸಿಗೆ ಹಿಡಿದಿರುವ ಮೆಣಸಿನಪಾರೆ ಬಾಲಕೃಷ್ಣರಿಗೆ ಧನ ಸಹಾಯವನ್ನು ಶ್ರೀಕ್ಷೇತ್ರ ಪರಿಸರದಲ್ಲಿ ಭಾನುವಾರ ವಿತರಿಸಲಾಯಿತು. ಬಾಲಕೃಷ್ಣರ ಪತ್ನಿ ನಿರ್ಮಲಾರಿಗೆ ಧನ ಸಹಾತ ನೀಡಲಾಯಿತು. ಈ ಸಂದರ್ಭ ಕ್ಲಬ್ ಅಧ್ಯಕ್ಷ ಶಿವರಾಮ ನೀಚರ್ಾಲು, ಖಜಾಂಜಿ ಸಂತéೋ, ಸದಸ್ಯ ಚಂದ್ರಶೇಖರ ಸಹಿತ ಇತರರು ಉಪಸ್ಥಿತರಿದ್ದರು.
ಬದಿಯಡ್ಕ: ನೀಚರ್ಾಲು ಸಮೀಪದ ರತ್ನಗಿರಿ ಶ್ರೀಕುದುರೆಕ್ಕಾಳಿ ಭಗವತೀ ಕ್ಷೇತ್ರದ ವಾಷರ್ಿಕ ಕಳಿಯಾಟ ಮಹೋತ್ಸವದ ಸಂದರ್ಭ ತನ್ನ ಹತ್ತನೇ ವಾಷರ್ಿಕೋತ್ಸವದ ಸಂಭ್ರಮದಲ್ಲಿರುವ ರತ್ನಗಿರಿ ಓಂಕಾರ್ ಫ್ರೆಂಡ್ಸ್ ವತಿಯಿಂದ ಅಸೌಖ್ಯದಿಂದ ಹಾಸಿಗೆ ಹಿಡಿದಿರುವ ಮೆಣಸಿನಪಾರೆ ಬಾಲಕೃಷ್ಣರಿಗೆ ಧನ ಸಹಾಯವನ್ನು ಶ್ರೀಕ್ಷೇತ್ರ ಪರಿಸರದಲ್ಲಿ ಭಾನುವಾರ ವಿತರಿಸಲಾಯಿತು. ಬಾಲಕೃಷ್ಣರ ಪತ್ನಿ ನಿರ್ಮಲಾರಿಗೆ ಧನ ಸಹಾತ ನೀಡಲಾಯಿತು. ಈ ಸಂದರ್ಭ ಕ್ಲಬ್ ಅಧ್ಯಕ್ಷ ಶಿವರಾಮ ನೀಚರ್ಾಲು, ಖಜಾಂಜಿ ಸಂತéೋ, ಸದಸ್ಯ ಚಂದ್ರಶೇಖರ ಸಹಿತ ಇತರರು ಉಪಸ್ಥಿತರಿದ್ದರು.