ಅರಂತೋಡು ವಾಷರ್ಿಕ ಜಾತ್ರಾ ಮಹೋತ್ಸವ ಸಂಪನ್ನ
ಮಧೂರು: ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾಷರ್ಿಕ ಜಾತ್ರಾ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಫೆ.27 ರಂದು ಪೂವರ್ಾಹ್ನ ಗಣಪತಿ ಹೋಮ, ಶತರುದ್ರಾಭಿಷೇಕ, ರಾಗಸುಧಾ ಭಜನಾಮೃತಂ ಇವರಿಂದ ಭಜನೆ, ನವಕಾಭಿಷೇಕ, ಮಧ್ಯಾಹ್ನ ಬಲಿವಾಡು ಕೂಟ, ಮಹಾಪೂಜೆ, ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಸಂಜೆ ಭಜನೆ ಸಂಕೀರ್ತನೆ, ದೀಪಾರಾಧನೆ, ರಾತ್ರಿ ಸಾಮೂಹಿಕ ಕಾತರ್ಿಕ ಪೂಜೆ, ಪ್ರಸಾದ ವಿತರಣೆ, ಶ್ರೀ ದೇವರ ಭೂತಬಲಿ ಉತ್ಸವ, ದರ್ಶನ ಬಲಿ ಉತ್ಸವ, ಬಟ್ಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಶ್ರೀವಿಷ್ಣುಮೂತರ್ಿ, ರಕ್ತೇಶ್ವರಿ ದೈವಗಳಿಗೆ ತಂಬಿಲ ಪೂಜೆ ಜರಗಿತು. ಫೆ.28 ರಂದು ಪೂವರ್ಾಹ್ನ ಶ್ರೀ ವಿಷ್ಣುಮೂತರ್ಿ ದೈವದ ಕೋಲ, ಪ್ರಸಾದ ವಿತರಣೆ ನಡೆಯಿತು.
ಮಧೂರು: ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾಷರ್ಿಕ ಜಾತ್ರಾ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಫೆ.27 ರಂದು ಪೂವರ್ಾಹ್ನ ಗಣಪತಿ ಹೋಮ, ಶತರುದ್ರಾಭಿಷೇಕ, ರಾಗಸುಧಾ ಭಜನಾಮೃತಂ ಇವರಿಂದ ಭಜನೆ, ನವಕಾಭಿಷೇಕ, ಮಧ್ಯಾಹ್ನ ಬಲಿವಾಡು ಕೂಟ, ಮಹಾಪೂಜೆ, ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಸಂಜೆ ಭಜನೆ ಸಂಕೀರ್ತನೆ, ದೀಪಾರಾಧನೆ, ರಾತ್ರಿ ಸಾಮೂಹಿಕ ಕಾತರ್ಿಕ ಪೂಜೆ, ಪ್ರಸಾದ ವಿತರಣೆ, ಶ್ರೀ ದೇವರ ಭೂತಬಲಿ ಉತ್ಸವ, ದರ್ಶನ ಬಲಿ ಉತ್ಸವ, ಬಟ್ಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಶ್ರೀವಿಷ್ಣುಮೂತರ್ಿ, ರಕ್ತೇಶ್ವರಿ ದೈವಗಳಿಗೆ ತಂಬಿಲ ಪೂಜೆ ಜರಗಿತು. ಫೆ.28 ರಂದು ಪೂವರ್ಾಹ್ನ ಶ್ರೀ ವಿಷ್ಣುಮೂತರ್ಿ ದೈವದ ಕೋಲ, ಪ್ರಸಾದ ವಿತರಣೆ ನಡೆಯಿತು.