ಆದೂರು ಶಾಲೆಯ ಎಸ್ಪಿಸಿ ಮಕ್ಕಳ ನಿರ್ಗಮನ(ಪಾಸಿಂಗ್ ಔಟ್) ಪರೇಡ್
ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ಎಸ್ಪಿಸಿ ಹಿರಿಯ ಮಕ್ಕಳ ಪಾಸಿಂಗ್ ಔಟ್(ನಿರ್ಗಮನ) ಪರೇಡ್ ಮಂಗಳವಾರ ನಡೆಯಿತು.
ಆದೂರು ಪೊಲೀಸ್ ಠಾಣೆಯ ಸಬ್ ಇನ್ಸ್ಫೆಕ್ಟರ್ ರಾಜನ್.ಎಂ ಪರೇಡಿನ ಪರಿಶೀಲನೆ ನಡೆಸಿ ಪಥ ಸಂಚಲನದಲ್ಲಿ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಠಾಣಾಧಿಕಾರಿ ವಿಕ್ರಮನ್.ಎಂ, ಕಾರಡ್ಕ ಗ್ರಾಮ ಪಂಚಾಯಿತಿ ಶಿಕ್ಷಣ -ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ, ಪಂಚಾಯಿತಿ ಸದಸ್ಯೆ ತಸ್ನಿ ಹಮೀದ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಪಟ್ಟಾಂಗ್, ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ, ಪ್ರಾಂಶುಪಾಲ ಶ್ರೀಕೃಷ್ಣ ಭಟ್, ಡ್ರಿಲ್ ಇನ್ಸ್ಫೆಕ್ಟರ್ ಪ್ರಿಯೇಶ್, ಸಿಪಿಒ ಮುಕಮ್ಮದ್ ಸಲೀಂ, ಎಸಿಪಿಒ ಸರಸ್ವತಿ.ಕೆ, ಶಾಲಾ ನೌಕರ ಸಂಘದ ಕಾರ್ಯದಶರ್ಿ ಯೂಸುಫ್.ಕೆ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮುಹಮ್ಮದ್ ಹನೀಫ, ಸದಸ್ಯರು, ಶಿಕ್ಷಕರು, ಪೋಷಕರು, ವಿದ್ಯಾಥರ್ಿಗಳು ಮೊದಲಾದವರು ಉಪಸ್ಥಿತರಿದ್ದು ಪರೇಡ್ ವೀಕ್ಷಿಸಿದರು.
ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ಎಸ್ಪಿಸಿ ಹಿರಿಯ ಮಕ್ಕಳ ಪಾಸಿಂಗ್ ಔಟ್(ನಿರ್ಗಮನ) ಪರೇಡ್ ಮಂಗಳವಾರ ನಡೆಯಿತು.
ಆದೂರು ಪೊಲೀಸ್ ಠಾಣೆಯ ಸಬ್ ಇನ್ಸ್ಫೆಕ್ಟರ್ ರಾಜನ್.ಎಂ ಪರೇಡಿನ ಪರಿಶೀಲನೆ ನಡೆಸಿ ಪಥ ಸಂಚಲನದಲ್ಲಿ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಠಾಣಾಧಿಕಾರಿ ವಿಕ್ರಮನ್.ಎಂ, ಕಾರಡ್ಕ ಗ್ರಾಮ ಪಂಚಾಯಿತಿ ಶಿಕ್ಷಣ -ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ, ಪಂಚಾಯಿತಿ ಸದಸ್ಯೆ ತಸ್ನಿ ಹಮೀದ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಪಟ್ಟಾಂಗ್, ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ, ಪ್ರಾಂಶುಪಾಲ ಶ್ರೀಕೃಷ್ಣ ಭಟ್, ಡ್ರಿಲ್ ಇನ್ಸ್ಫೆಕ್ಟರ್ ಪ್ರಿಯೇಶ್, ಸಿಪಿಒ ಮುಕಮ್ಮದ್ ಸಲೀಂ, ಎಸಿಪಿಒ ಸರಸ್ವತಿ.ಕೆ, ಶಾಲಾ ನೌಕರ ಸಂಘದ ಕಾರ್ಯದಶರ್ಿ ಯೂಸುಫ್.ಕೆ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮುಹಮ್ಮದ್ ಹನೀಫ, ಸದಸ್ಯರು, ಶಿಕ್ಷಕರು, ಪೋಷಕರು, ವಿದ್ಯಾಥರ್ಿಗಳು ಮೊದಲಾದವರು ಉಪಸ್ಥಿತರಿದ್ದು ಪರೇಡ್ ವೀಕ್ಷಿಸಿದರು.