HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                        ತೆರುವತ್ತು : ನಡಾವಳಿ ಮಹೋತ್ಸವ ಆರಂಭ
    ಕಾಸರಗೋಡು: ತೆರುವತ್ತು ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಪ್ರತಿಷ್ಠಾ ಮಹೋತ್ಸವ ಹಾಗೂ ಮೂರು ವರ್ಷಗಳಿಗೊಮ್ಮೆ ನಡೆಯುವ ನಡಾವಳಿ ಮಹೋತ್ಸವ ಆರಂಭಗೊಂಡಿದ್ದು, ಮಾ.7 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರೀ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ವಿಷ್ಣು ಪ್ರಕಾಶ ತಂತ್ರಿ ಅವರ ಕಾಮರ್ಿಕತ್ವದಲ್ಲಿ ನಡೆಯಲಿದೆ.
    ಫೆ.26 ರಂದು ತಚ್ಚಂಗಾಡು ಲಕ್ಷ್ಮಿಕಾಂತ ಅಗ್ಗಿತ್ತಾಯ ಮತ್ತು ಶಿಷ್ಯರಿಂದ ದೇವರ ನೃತ್ಯ ಬಲಿ ಉತ್ಸವ, ಕೇರಳ ಜಾನಪದ ಅಕಾಡೆಮಿಯ ಯುವ ಪ್ರತಿಭಾ ಪುರಸ್ಕಾರ ವಿಜೇತ ಸಿ.ಸಂತೋಷ್ ಗುರುಕ್ಕಳ್ ಅವರ ನೇತೃತ್ವದಲ್ಲಿ ಪಯ್ಯನ್ನೂರು ಶ್ರೀ ಅಷ್ಟಮಚ್ಚಾಲ್ ಕಲಾಸಂಘದವರಿಂದ `ಕೋಲ್ಕ್ಕಳಿ ಚರಡುಕುತ್ತಿಕ್ಕಳ್' ಮತ್ತು ಶ್ರೀ ಚೀರುಂಬಾ ಭಗವತಿ ಮಹಿಳಾ ಸಮಿತಿಯ ಪ್ರಾಯೋಜಕತ್ವದಲ್ಲಿ ನೃತ್ಯ ವೈವಿಧ್ಯ ಮನೋರಂಜನಾ ಕಾರ್ಯಕ್ರಮ ಜರಗಿತು.
   ಫೆ.27 ರಂದು ಬೆಳಗ್ಗೆ ನಡಾವಳಿ ಉತ್ಸವಕ್ಕೆ ಗೊನೆ ಕಡಿಯುವ ಕಾರ್ಯಕ್ರಮ ಜರಗಿತು. ಫೆ.28 ರಂದು ಬೆಳಗ್ಗೆ ನಾಗತಂಬಿಲ, ಬ್ರಹ್ಮರಾಕ್ಷಸನಿಗೆ ವಿಶೇಷ ಪೂಜೆ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries