HomeNo title No title 0 samarasasudhi February 26, 2018 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆದೂರು ಶ್ರೀ ಭಗವತಿ ಕ್ಷೇತ್ರದ ಪೆರುಂಕಳಿಯಾಟದ ಯಶಸ್ವಿಗಾಗಿ ತಯಾರಿಸಿದ ಅದೃಷ್ಟ ಕೂಪನ್ನ್ನು ಆದೂರು ಎ.ಕೆ.ಅಬ್ದುಲ್ ಖಾದರ್ ಹಾಜಿ ಅವರಿಗೆ ಪೆರುಂಕಳಿಯಾಟ ಮಹೋತ್ಸವ ಸಮಿತಿ ಅಧ್ಯಕ್ಷ ಕುಂಞಿರಾಮನ್ ನಾಯರ್ ಹಸ್ತಾಂತರಿಸಿದರು. Newer Older