ಇಂದಿನಿಂದ ದೈವಕ್ಕಟ್ಟು ಮಹೋತ್ಸವ
ಮುಳ್ಳೇರಿಯ: ಮುಳಿಯಾರು ಪಾಣೂರು ಮರುದುಮೂಲೆ-ಇಡಯಿಲ್ಯಂ ತರವಾಡಿನಲ್ಲಿ ದೈವಕ್ಕಟ್ಟು ಮಹೋತ್ಸವ ಫೆ.27 ಮತ್ತು 28ರಂದು ನಡೆಯಲಿದೆ.
ಫೆ.27ರಂದು ಬೆಳಿಗ್ಗೆ 11ಕ್ಕೆ ಹೊರೆ ಕಾಣಿಕೆ ಮೆರವಣಿಗೆ, ಉಗ್ರಾಣ ತುಂಬಿಸುವುದು, ಸಂಜೆ 7ಕ್ಕೆ ಪುಳಿಕ್ಕಾಲ್ ಇಡಯಿಲ್ಯಂ ತರವಾಡಿನಿಂದ ಭಂಡಾರ ಆಗಮನ, ರಾತ್ರಿ 8ಕ್ಕೆ ದೈವ ಕೊಡುವುದು, ಕೊರತ್ತಿಯಮ್ಮ, ಕುಂಟಾರು ಚಾಮುಂಡಿ, ವಿಷ್ಣುಮೂತರ್ಿ ದೈವದ ತೊಡಂಗಲ್, ರಾತ್ರಿ 10ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 11.30ಕ್ಕೆ ಕೊರತ್ತಿಯಮ್ಮ ದೈವದ ಆರಂಭ, ಫೆ.28ರಂದು ಪ್ರಾತಃಕಾಲ 4ಕ್ಕೆ ಕುಂಟಾರು ಚಾಮುಂಡಿ, ಬೆಳಿಗ್ಗೆ 11ರಿಂದ ವಿಷ್ಣುಮೂತರ್ಿ ದೈವ, ಉಮ್ಮಟ್ಟ ಗುಳಿಗ, ಪ್ರಸಾದ ವಿತರಣೆ ನಡೆಯಲಿದೆ.
ಮುಳ್ಳೇರಿಯ: ಮುಳಿಯಾರು ಪಾಣೂರು ಮರುದುಮೂಲೆ-ಇಡಯಿಲ್ಯಂ ತರವಾಡಿನಲ್ಲಿ ದೈವಕ್ಕಟ್ಟು ಮಹೋತ್ಸವ ಫೆ.27 ಮತ್ತು 28ರಂದು ನಡೆಯಲಿದೆ.
ಫೆ.27ರಂದು ಬೆಳಿಗ್ಗೆ 11ಕ್ಕೆ ಹೊರೆ ಕಾಣಿಕೆ ಮೆರವಣಿಗೆ, ಉಗ್ರಾಣ ತುಂಬಿಸುವುದು, ಸಂಜೆ 7ಕ್ಕೆ ಪುಳಿಕ್ಕಾಲ್ ಇಡಯಿಲ್ಯಂ ತರವಾಡಿನಿಂದ ಭಂಡಾರ ಆಗಮನ, ರಾತ್ರಿ 8ಕ್ಕೆ ದೈವ ಕೊಡುವುದು, ಕೊರತ್ತಿಯಮ್ಮ, ಕುಂಟಾರು ಚಾಮುಂಡಿ, ವಿಷ್ಣುಮೂತರ್ಿ ದೈವದ ತೊಡಂಗಲ್, ರಾತ್ರಿ 10ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 11.30ಕ್ಕೆ ಕೊರತ್ತಿಯಮ್ಮ ದೈವದ ಆರಂಭ, ಫೆ.28ರಂದು ಪ್ರಾತಃಕಾಲ 4ಕ್ಕೆ ಕುಂಟಾರು ಚಾಮುಂಡಿ, ಬೆಳಿಗ್ಗೆ 11ರಿಂದ ವಿಷ್ಣುಮೂತರ್ಿ ದೈವ, ಉಮ್ಮಟ್ಟ ಗುಳಿಗ, ಪ್ರಸಾದ ವಿತರಣೆ ನಡೆಯಲಿದೆ.