ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ
ಉಪ್ಪಳ: ಭಾರತ ಸಂಸ್ಕೃತಿ ಪ್ರತಿಷ್ಠಾನವು ಪ್ರೌಢಶಾಲಾ ವಿದ್ಯಾಥರ್ಿಗಳಿಗಾಗಿ ಪ್ರತಿವರ್ಷವೂ ನಡೆಸುತ್ತಿರುವ ರಾಮಾಯಣ ಪರೀಕ್ಷೆಯಲ್ಲಿ ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ 10ನೇ ತರಗತಿಯ ವಿದ್ಯಾಥರ್ಿನಿ ಕು. ದಿವ್ಯಶ್ರೀ 90 ಅಂಕಗಳನ್ನು ಪಡೆದು ಶಾಲಾಮಟ್ಟದಲ್ಲಿ ಪ್ರಥಮಸ್ಥಾನವನ್ನು ಗಳಿಸಿರುತ್ತಾರೆ. ಇವರು ನಾರಾಯಣ ಮೂಲ್ಯ ಹಾಗೂ ಸತ್ಯವತಿ ದಂಪತಿಗಳ ಸುಪುತ್ರಿಯಾಗಿದ್ದು, ಇವರ ಈ ಸಾಧನೆಗೆ ಶಾಲಾ ಸಂಸ್ಥಾಪಕ ಪರಮಪೂಜ್ಯ ಶ್ರೀ ಯೋಗಾನಂದಸರಸ್ವತೀ ಸ್ವಾಮೀಜಿಯವರು, ಶಾಲಾ ಆಡಳಿತಸಮಿತಿಯವರು, ಅಧ್ಯಾಪಕವೃಂದ ಹಾಗೂ ವಿದ್ಯಾಥರ್ಿಗಳು ಅಭಿನಂದಿಸಿದ್ದಾರೆ.
ಉಪ್ಪಳ: ಭಾರತ ಸಂಸ್ಕೃತಿ ಪ್ರತಿಷ್ಠಾನವು ಪ್ರೌಢಶಾಲಾ ವಿದ್ಯಾಥರ್ಿಗಳಿಗಾಗಿ ಪ್ರತಿವರ್ಷವೂ ನಡೆಸುತ್ತಿರುವ ರಾಮಾಯಣ ಪರೀಕ್ಷೆಯಲ್ಲಿ ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ 10ನೇ ತರಗತಿಯ ವಿದ್ಯಾಥರ್ಿನಿ ಕು. ದಿವ್ಯಶ್ರೀ 90 ಅಂಕಗಳನ್ನು ಪಡೆದು ಶಾಲಾಮಟ್ಟದಲ್ಲಿ ಪ್ರಥಮಸ್ಥಾನವನ್ನು ಗಳಿಸಿರುತ್ತಾರೆ. ಇವರು ನಾರಾಯಣ ಮೂಲ್ಯ ಹಾಗೂ ಸತ್ಯವತಿ ದಂಪತಿಗಳ ಸುಪುತ್ರಿಯಾಗಿದ್ದು, ಇವರ ಈ ಸಾಧನೆಗೆ ಶಾಲಾ ಸಂಸ್ಥಾಪಕ ಪರಮಪೂಜ್ಯ ಶ್ರೀ ಯೋಗಾನಂದಸರಸ್ವತೀ ಸ್ವಾಮೀಜಿಯವರು, ಶಾಲಾ ಆಡಳಿತಸಮಿತಿಯವರು, ಅಧ್ಯಾಪಕವೃಂದ ಹಾಗೂ ವಿದ್ಯಾಥರ್ಿಗಳು ಅಭಿನಂದಿಸಿದ್ದಾರೆ.