HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಸುಳ್ಯ ತಹಶಿಲ್ದಾರರವರಿಗೆ ಮುಳ್ಳೇರಿಯಾ ಹವ್ಯಕ  ಮಂಡಲ ಸುಳ್ಯ ವಲಯದವರಿಂದ ಮನವಿ
   ಮುಳ್ಳೇರಿಯ : ಸುಳ್ಯ ನಗರದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಕುಮಾರಿ ಅಕ್ಷತಾರವರ  ಮನೆಯವರೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ , ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳುವಂತೆ ಆಗ್ರಹಿಸಿ ಮುಳ್ಳೇರಿಯ ಹವ್ಯಕ ಮಂಡಲದ ವತಿಯಿಂದ ಸುಳ್ಯ ತಹಶಿಲ್ದಾರರರಾದ ಬಿ.ಎಮ್. ಕುಂಞಮ್ಮರವರಿಗೆ  ಮನವಿ ಸಲ್ಲಿಸಲಾಯಿತು.
 ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಪ್ರೊ. ಟಿ ಶ್ರೀಕೃಷ್ಣ ಭಟ್, ವಲಯ ಅಧ್ಯಕ್ಷ ಡಿ.ಐ ಸುಬ್ರಹ್ಮಣ್ಯ ಭಟ್, ವಿಜಯ ಕೃಷ್ಣ ಪೆರಾಜೆ, ವಿಷ್ಣುಕಿರಣ ನೀರಬಿದಿರೆ, ಗೋಪಾಲಕೃಷ್ಣ ಭಟ್ ದುಗ್ಗಲಡ್ಕ, ಗಣರಾಜ ಭಟ್, ಬೆಟ್ಟ ಜಯರಾಂ ಭಟ್, ಡಾ. ವಿದ್ಯಾ ಶಾರದೆ, ರಾಜೇಶ್ವರಿ ಟಿ ಶ್ರೀಕೃಷ್ಣ ಭಟ್ರವರ ಉಪಸ್ಥಿತರಿದ್ದರು.
     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries