ಸುಳ್ಯ ತಹಶಿಲ್ದಾರರವರಿಗೆ ಮುಳ್ಳೇರಿಯಾ ಹವ್ಯಕ ಮಂಡಲ ಸುಳ್ಯ ವಲಯದವರಿಂದ ಮನವಿ
ಮುಳ್ಳೇರಿಯ : ಸುಳ್ಯ ನಗರದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಕುಮಾರಿ ಅಕ್ಷತಾರವರ ಮನೆಯವರೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ , ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳುವಂತೆ ಆಗ್ರಹಿಸಿ ಮುಳ್ಳೇರಿಯ ಹವ್ಯಕ ಮಂಡಲದ ವತಿಯಿಂದ ಸುಳ್ಯ ತಹಶಿಲ್ದಾರರರಾದ ಬಿ.ಎಮ್. ಕುಂಞಮ್ಮರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಪ್ರೊ. ಟಿ ಶ್ರೀಕೃಷ್ಣ ಭಟ್, ವಲಯ ಅಧ್ಯಕ್ಷ ಡಿ.ಐ ಸುಬ್ರಹ್ಮಣ್ಯ ಭಟ್, ವಿಜಯ ಕೃಷ್ಣ ಪೆರಾಜೆ, ವಿಷ್ಣುಕಿರಣ ನೀರಬಿದಿರೆ, ಗೋಪಾಲಕೃಷ್ಣ ಭಟ್ ದುಗ್ಗಲಡ್ಕ, ಗಣರಾಜ ಭಟ್, ಬೆಟ್ಟ ಜಯರಾಂ ಭಟ್, ಡಾ. ವಿದ್ಯಾ ಶಾರದೆ, ರಾಜೇಶ್ವರಿ ಟಿ ಶ್ರೀಕೃಷ್ಣ ಭಟ್ರವರ ಉಪಸ್ಥಿತರಿದ್ದರು.
ಮುಳ್ಳೇರಿಯ : ಸುಳ್ಯ ನಗರದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಕುಮಾರಿ ಅಕ್ಷತಾರವರ ಮನೆಯವರೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ , ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳುವಂತೆ ಆಗ್ರಹಿಸಿ ಮುಳ್ಳೇರಿಯ ಹವ್ಯಕ ಮಂಡಲದ ವತಿಯಿಂದ ಸುಳ್ಯ ತಹಶಿಲ್ದಾರರರಾದ ಬಿ.ಎಮ್. ಕುಂಞಮ್ಮರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಪ್ರೊ. ಟಿ ಶ್ರೀಕೃಷ್ಣ ಭಟ್, ವಲಯ ಅಧ್ಯಕ್ಷ ಡಿ.ಐ ಸುಬ್ರಹ್ಮಣ್ಯ ಭಟ್, ವಿಜಯ ಕೃಷ್ಣ ಪೆರಾಜೆ, ವಿಷ್ಣುಕಿರಣ ನೀರಬಿದಿರೆ, ಗೋಪಾಲಕೃಷ್ಣ ಭಟ್ ದುಗ್ಗಲಡ್ಕ, ಗಣರಾಜ ಭಟ್, ಬೆಟ್ಟ ಜಯರಾಂ ಭಟ್, ಡಾ. ವಿದ್ಯಾ ಶಾರದೆ, ರಾಜೇಶ್ವರಿ ಟಿ ಶ್ರೀಕೃಷ್ಣ ಭಟ್ರವರ ಉಪಸ್ಥಿತರಿದ್ದರು.