HEALTH TIPS

No title

                 ಮಾ.31ರಿಂದ ಆದೂರು ಶ್ರೀ ಭೂತಬಲಿ ಉತ್ಸವ
     ಮುಳ್ಳೇರಿಯ: ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಶ್ರೀ ಭೂತಬಲಿ ಉತ್ಸವ ಮಾ.31ರಿಂದ ಏ.4ರ ತನಕ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
   ಮಾ.31ಕ್ಕೆ ಬೆಳಿಗ್ಗೆ 11ಕ್ಕೆ ಆನೆ ಚಪ್ಪರ ಏರಿಸುವುದು, ರಾತ್ರಿ 7.50ಕ್ಕೆ ಪ್ರಾರ್ಥನೆ, ಉಗ್ರಾಣ ತುಂಬಿಸುವುದು, ಏ.1ರಂದು ಬೆಳಿಗ್ಗೆ 7.30ಕ್ಕೆ ಉಷಃ ಪೂಜೆ, ಗಣಪತಿಹೋಮ, ನವಕಾಭಿಷೇಕ, 11ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಮಾರಾಧನೆ, 3.30ಕ್ಕೆ ರಕ್ತೇಶ್ವರಿ ಮತ್ತು ವಿಷ್ಣುಮೂತರ್ಿ ದೈವಗಳಿಗೆ ತಂಬಿಲ, ಸಂಜೆ 7.ಕ್ಕೆ ಚಳ್ಳಂಗೋಡು ದೈವಸ್ಥಾನದಿಂದ ಗ್ರಾಮ ದೈವಗಳ ಭಂಡಾರ ಆಗಮನ, ರಾತ್ರಿ 7.30ರಿಂದ ಭಜನೆ, 8ಕ್ಕೆ ರಂಗಪೂಜೆ, 9ರಿಂದ ಶ್ರೀ ದೇವರ ಭೂತಬಲಿ, ನೃತ್ಯ ಆರಂಭ, ಬೆಡಿಸೇವೆ ನಡೆಯಲಿದೆ.
   ಏ.2ರಂದು ಬೆಳಿಗ್ಗೆ 7.30ಕ್ಕೆ ಉಷಃ ಪೂಜೆ, 9ಕ್ಕೆ ಮುಳ್ಳೇರಿಯ ಆಟರ್್ ಓಫ್ ಲಿವಿಂಗ್ ತಂಡದವರಿಂದ ಭಜನೆ, 10.30ರಿಂದ ಶ್ರೀ ದೇವರ ಭೂತಬಲಿ, ಭಗವತಿ ಸಂದರ್ಶನ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ಮಧ್ಯಾಹ್ನ ಅನ್ನದಾನ, 3.30ಕ್ಕೆ ಗ್ರಾಮಾದಿ ದೈವಗಳ ಆರಾಧನೆ, ರಾತ್ರಿ 8ಕ್ಕೆ ರಾತ್ರಿ ಪೂಜೆ, 9.30ರಿಂದ ಮಲ್ಲಾವರ ಪಂಚಲಿಂಗೇಶ್ವರ ಕೃಪಾಪೋಷಿತ ಯಕ್ಷಗಾನ ಕಲಾಸಂಘದವರಿಂದ ಯಕ್ಷಗಾನ ಬಯಲಾಟ ಕೊಲ್ಲೂರು ಕ್ಷೇತ್ರ ಮಹಾತ್ಮೆ-ಗಜೇಂದ್ರ ಮೋಕ್ಷ, ಏ.3ರಂದು ಸಂಜೆ 7ಕ್ಕೆ ಚಳ್ಳಂಗೋಡು ದೈವಸ್ಥಾನದಿಂದ ಶ್ರೀ ವಿಷ್ಣುಮೂತರ್ಿ ದೈವದ ಭಂಡಾರ ಆಗಮನ, ರಾತ್ರಿ 8ಕ್ಕೆ ತೊಡಂಗಲ್, 9ರಿಂದ ಶ್ರೀ ಮಹಾವಿಷ್ಣು ನಾಟ್ಯಾಲಯ ಕುಂಟಾರು ಇದರ ಬೇಬಿ ದಿನಕರ ಇವರ ಶಿಷ್ಯ ವೃಂದದವರಿಂದ ಮತ್ತು ಮಲ್ಲಾವರ ಫ್ರೆಂಡ್ಸ್ ಕ್ಲಬ್ ಇವರಿಂದ ನೃತ್ಯ ವೈವಿಧ್ಯ,  11.30ರಿಂದ ಮಲ್ಲಾವರ ಫ್ರೆಂಡ್ಸ್ ಕ್ಲಬ್ ವತಿಯಿಂದ ಶಾರದಾ ಆಟ್ಸರ್್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇವರಿಂದ  ತುಳು ನಾಟಕ ಅಂಚಗೆ ಇಂಚಗೆ, ಏ.4 ರಂದು ಪ್ರಾತಃ ಕಾಲ 5ರಿಂದ ಶ್ರೀ ವಿಷ್ಣುಮೂತರ್ಿ ದೈವದ ಕೆಂಡಸೇವೆ, ಪ್ರಸಾದ ವಿತರಣೆ, ಭಂಡಾರ ನಿರ್ಗಮನ ನಡೆಯಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries