ಇಂದು (ಮಾ.31) ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯರಿಂದ ದೇವ-ಭಾವ-ಗಾನ ಸಂಗೀತ ಕಾರ್ಯಕ್ರಮ
ಮಂಜೇಶ್ವರ: ನಾಟ್ಯನಿಲಯಂ ಶಾಸ್ತ್ರೀಯ ನೃತ್ಯ ಸಂಸ್ಥೆ ಮಂಜೇಶ್ವರ ಇದರ ಆಶ್ರಯದಲ್ಲಿ ನಮೋ ಮೋಹನ-2018 ಅಭಿನಂದನಾ ಸಮಾರಂಭವು ಇಂದು ಸಂಜೆ 5.30 ರಿಂದ ದಿ. ಶ್ರೀಮತಿ ಕಮಲ ಟೀಚರ್ ವೇದಿಕೆ, ಹಳೆಯ ಅಂಚೆ ಕಛೇರಿ ಅಯ್ಯರ್ಕಟ್ಟೆ ಮಂಜೇಶ್ವರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಈ ಸಂದರ್ಭದಲ್ಲಿ ನಾಟ್ಯನಿಲಯಂ ನೃತ್ಯಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅವರ ನೃತ್ಯ ಗುರುಗಳಾದ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ, ಕನರ್ಾಟಕ ಕಲಾ ತಿಲಕ ಉಳ್ಳಾಲ ಮೋಹನ್ ಕುಮಾರ್ ಇವರನ್ನು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ, ಅಭಿನಂದಿಸಲಿರುವರು. ಖ್ಯಾತ ವೈದ್ಯ, ಸಾಹಿತಿ ಡಾ. ರಮಾನಂದ ಬನಾರಿ ಮಂಜೇಶ್ವರ ಅಧ್ಯಕ್ಷತೆ ವಹಿಸಲಿದ್ದು ವೇದಮೂತರ್ಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯರಿಂದ ದೇವ-ಭಾವ-ಗಾನ ಸಂಗೀತ ಕಾರ್ಯಕ್ರಮವೂ ಜರುಗಲಿದೆ.
ಮಂಜೇಶ್ವರ: ನಾಟ್ಯನಿಲಯಂ ಶಾಸ್ತ್ರೀಯ ನೃತ್ಯ ಸಂಸ್ಥೆ ಮಂಜೇಶ್ವರ ಇದರ ಆಶ್ರಯದಲ್ಲಿ ನಮೋ ಮೋಹನ-2018 ಅಭಿನಂದನಾ ಸಮಾರಂಭವು ಇಂದು ಸಂಜೆ 5.30 ರಿಂದ ದಿ. ಶ್ರೀಮತಿ ಕಮಲ ಟೀಚರ್ ವೇದಿಕೆ, ಹಳೆಯ ಅಂಚೆ ಕಛೇರಿ ಅಯ್ಯರ್ಕಟ್ಟೆ ಮಂಜೇಶ್ವರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಈ ಸಂದರ್ಭದಲ್ಲಿ ನಾಟ್ಯನಿಲಯಂ ನೃತ್ಯಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅವರ ನೃತ್ಯ ಗುರುಗಳಾದ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ, ಕನರ್ಾಟಕ ಕಲಾ ತಿಲಕ ಉಳ್ಳಾಲ ಮೋಹನ್ ಕುಮಾರ್ ಇವರನ್ನು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ, ಅಭಿನಂದಿಸಲಿರುವರು. ಖ್ಯಾತ ವೈದ್ಯ, ಸಾಹಿತಿ ಡಾ. ರಮಾನಂದ ಬನಾರಿ ಮಂಜೇಶ್ವರ ಅಧ್ಯಕ್ಷತೆ ವಹಿಸಲಿದ್ದು ವೇದಮೂತರ್ಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯರಿಂದ ದೇವ-ಭಾವ-ಗಾನ ಸಂಗೀತ ಕಾರ್ಯಕ್ರಮವೂ ಜರುಗಲಿದೆ.