HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಕಂಠಪ್ಪಾಡಿಯಲ್ಲಿ ಅಭಿನಂದನಾ ಸಮಾರಂಭ
   ಬದಿಯಡ್ಕ: ನೀಚರ್ಾಲು ಸಮೀಪದ ಶ್ರೀಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಜೀಣರ್ೋದ್ದಾರ ಪ್ರಕ್ರಿಯೆಗಳು ಪ್ರಗತಿಯಲ್ಲಿದ್ದು, ಶ್ರೀಕ್ಷೇತ್ರದ ಮನವಿಗೆ ಸ್ಪಂದಿಸಿ ಕನರ್ಾಟಕ ಬ್ಯಾಂಕ್ ರೂ. 2 ಲಕ್ಷಗಳ ಸಹಾಯಧನ ನೀಡಿರುತ್ತದೆ. ಬ್ಯಾಂಕಿನ ಈ ಕಳಕಳಿಯನ್ನು ಮನ್ನಿಸಿ ಅಭಿನಂದನಾ ಸಮರಂಭವನ್ನು ಮಾ.20 ರಂದು ಅಪರಾಹ್ನ 4.30ಕ್ಕೆ ಶ್ರೀಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
   ಶ್ರೀಕ್ಷೇತ್ರದ ಸೇವಾ ಸಮಿತಿ ಮತ್ತು ಜೀಣರ್ೋದ್ದಾರ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ.ಜಿ.ಗೌರೀಶಂಕರ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭವನ್ನು ಕನರ್ಾಟಕ ಬ್ಯಾಂಕ್ ಮಹಾಪ್ರಬಂಧಕ ವೈ.ವಿ.ಬಾಲಚಂದ್ರ ಉದ್ಘಾಟಿಸುವರು. ಕನರ್ಾಟಕ ಬ್ಯಾಂಕ್ ಸಾರ್ವಜನಿಕ ಸಂಪರ್ಕ ವಿಭಾಗದ ಮಹಾಪ್ರಬಂಧಕ ಶ್ರೀನಿವಾಸ ದೇಶಪಾಂಡೆ, ನೀಚರ್ಾಲು ಶಾಖಾ ಪ್ರಬಂಧಕ ಶ್ರೀಶ ಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಹಿರಿಯ ಸಮಾಜ ಸೇವಕ ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಆಶೀರ್ವಚನ ನೀಡುವರು. ಜೀಣರ್ೋದ್ದಾರ ಸಮಿತಿ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ ಉಪಸ್ಥಿತರಿರುವಚರು. ಈ ಸಂದರ್ಭ ಉದ್ಯಮಿ ಹಸ್ಮುಖ್ ಪಟೇಲ್, ಪ್ರಶಾಂತ ಪೈ, ರವಿಕುಮಾರ ರೈ ಮಲ್ಲಡ್ಕ, ಜಯದೇವ ಖಂಡಿಗೆಯವರನ್ನು ಗೌರವಿಸಲಾಗುವುದು.
         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries