ಶ್ರೀ ಜಟಾಧಾರಿ ಮೂಲಸ್ಥಾನ ಬ್ರಹ್ಮಕಲಶೋತ್ಸವ ಪೂರ್ವಭಾವೀ ಸಭೆ
ಪೆರ್ಲ: ಪಡ್ರೆ ಶ್ರೀಜಟಾಧಾರಿ ಮೂಲಸ್ಥಾನ ಮಲೆತ್ತಡ್ಕ-ಸ್ವರ್ಗ ದಲ್ಲಿ ನಾಗಪ್ರತಿಷ್ಠೆ, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆಯು ಏ.18 ರಿಂದ 24ರ ವರೆಗೆ ವಿವಿಧ ವೈದಿಕ, ಧಾಮರ್ಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಂತ್ರಿವರ್ಯ ಡಾ. ಬಳ್ಳಪದವು ಮಾಧವ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಲಿದ್ದು, ಪೂರ್ವಭಾವೀ ತಯಾರಿಗಾಗಿ ಸಮಾಲೋಚನಾ ಸಭೆ ಶ್ರೀಕ್ಷೇತ್ರ ಪರಿಸರದಲ್ಲಿ ಭಾನುವಾರ ನಡೆಯಿತು.
ಬ್ರಹ್ಮಕಲಶೋತ್ಸವ ಹಾಗೂ ಜಟಾಧಾರಿ ಮಹಿಮೆಗೆ ಸಂಬಂಧಿಸಿ ವಿವಿಧ ಸಮಿತಿ ಉಪ ಸಮಿತಿಗಳ ಈವರೆಗಿನ ಕಾರ್ಯಚಟುವಟಿಕೆಗಳ ಅವಲೋಕನ, ಆಥರ್ಿಕ ಸಂಯೋಜನೆ, ಆಮಂತ್ರಣ ತಲಪಿಸುವುದು, ಹೊರೆಕಾಣಿಕೆ ಸಂಗ್ರಹ, ಪ್ರಚಾರ ಕಾರ್ಯ, ಸಾಸ್ಕೃತಿಕ ಕಾರ್ಯಕ್ರಮಗಳಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಬದಲಾವಣೆ, ವಾಹನ ನಿಲುಗಡೆ ವ್ಯವಸ್ಥೆ, ಚಪ್ಪರ, ಉಗ್ರಾಣ-ಪಾಕಶಾಲೆ ಸ್ಥಳ ನಿಗದಿ,ನೀರಾವರಿ ಇತ್ಯಾದಿ ತುತರ್ು ಕಾಯರ್ಾಚರಣೆಗಳ ಬಗ್ಗೆ ವಿಸ್ತೃತ ಚಚರ್ೆ ನಡೆಸಲಾಯಿತು ಬ್ರಹ್ಮಕಲಶೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಸುವ್ಯವಸ್ತಿತವಾಗಿ ನಡೆಸಲು ಬೇಕಾದ ವ್ಯವಸ್ಥೆಗಳ ಬಗ್ಗೆ ನಿದರ್ೇಶನ ನೀಡಲಾಯಿತು. ಬ್ರಹ್ಮಕಲಶೋತ್ಸವ, ಜೀಣರ್ೋದ್ದಾರ ಸಮಿತಿ, ವಿವಿಧ ಉಪ ಸಮಿತಿ ಪದಾಧಿಕಾರಿಗಳು,ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಪೆರ್ಲ: ಪಡ್ರೆ ಶ್ರೀಜಟಾಧಾರಿ ಮೂಲಸ್ಥಾನ ಮಲೆತ್ತಡ್ಕ-ಸ್ವರ್ಗ ದಲ್ಲಿ ನಾಗಪ್ರತಿಷ್ಠೆ, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆಯು ಏ.18 ರಿಂದ 24ರ ವರೆಗೆ ವಿವಿಧ ವೈದಿಕ, ಧಾಮರ್ಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಂತ್ರಿವರ್ಯ ಡಾ. ಬಳ್ಳಪದವು ಮಾಧವ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಲಿದ್ದು, ಪೂರ್ವಭಾವೀ ತಯಾರಿಗಾಗಿ ಸಮಾಲೋಚನಾ ಸಭೆ ಶ್ರೀಕ್ಷೇತ್ರ ಪರಿಸರದಲ್ಲಿ ಭಾನುವಾರ ನಡೆಯಿತು.
ಬ್ರಹ್ಮಕಲಶೋತ್ಸವ ಹಾಗೂ ಜಟಾಧಾರಿ ಮಹಿಮೆಗೆ ಸಂಬಂಧಿಸಿ ವಿವಿಧ ಸಮಿತಿ ಉಪ ಸಮಿತಿಗಳ ಈವರೆಗಿನ ಕಾರ್ಯಚಟುವಟಿಕೆಗಳ ಅವಲೋಕನ, ಆಥರ್ಿಕ ಸಂಯೋಜನೆ, ಆಮಂತ್ರಣ ತಲಪಿಸುವುದು, ಹೊರೆಕಾಣಿಕೆ ಸಂಗ್ರಹ, ಪ್ರಚಾರ ಕಾರ್ಯ, ಸಾಸ್ಕೃತಿಕ ಕಾರ್ಯಕ್ರಮಗಳಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಬದಲಾವಣೆ, ವಾಹನ ನಿಲುಗಡೆ ವ್ಯವಸ್ಥೆ, ಚಪ್ಪರ, ಉಗ್ರಾಣ-ಪಾಕಶಾಲೆ ಸ್ಥಳ ನಿಗದಿ,ನೀರಾವರಿ ಇತ್ಯಾದಿ ತುತರ್ು ಕಾಯರ್ಾಚರಣೆಗಳ ಬಗ್ಗೆ ವಿಸ್ತೃತ ಚಚರ್ೆ ನಡೆಸಲಾಯಿತು ಬ್ರಹ್ಮಕಲಶೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಸುವ್ಯವಸ್ತಿತವಾಗಿ ನಡೆಸಲು ಬೇಕಾದ ವ್ಯವಸ್ಥೆಗಳ ಬಗ್ಗೆ ನಿದರ್ೇಶನ ನೀಡಲಾಯಿತು. ಬ್ರಹ್ಮಕಲಶೋತ್ಸವ, ಜೀಣರ್ೋದ್ದಾರ ಸಮಿತಿ, ವಿವಿಧ ಉಪ ಸಮಿತಿ ಪದಾಧಿಕಾರಿಗಳು,ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.