HEALTH TIPS

No title

           ಎನ್ನ ಕನ್ನಡ(ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ)
    ಎನ್ನದೀ ಕನ್ನಡವು ಬೇಕೆಮಗೆ ಬಿಗುಮಾನ
     ಇತ್ತ ಬಾ ತಮ್ಮ ಕೇಳು ನೀನು/
   ನಿನ್ನೆ ಹುಟ್ಟಿದುದಲ್ಲ, ಮೊನ್ನೆ, ಅದರಾಚೆಯಲ್ಲ
    ಸಾವಿರದ ಸಾವಿರ ಇತಿಹಾಸವಿಹುದು
   ನೂರಾರು ಭಾವಗಳ, ಜೀವಗಳ ಮನೆಯಹುದೀಗದು ಗಡಿನಾಡು ನೋಡು/
   ಪಾತರ್ಿಸುಬ್ಬನ ಬಲ್ಲೆ, ಪೈಯವರು, ರೈಯವರು, ಕೀರಿಕ್ಕಾಡು ಮಾಸ್ತರರು
    ಶೇಣಿ, ಪೆರ್ಲ ಪಂಡಿತರು, ಖಂಡಿಗೆಯ ಸಾಧಕರು,ಕುಣಿದ ಶಾಸ್ತ್ರಿಗಳು,
    ಬೇಕಲದ ನಾಯಕರು, ಸಿರಿಬಾಗಿಲು ಮೆರೆದ, ಬಾಚ ಮರೆವಿರೇನೋ/
   ಮೊರೆತವೀಗಳು ಕೇಳು ಚೆಂಡೆ, ಜಾಗಟೆ, ಕೋಲ
    ಬಸದಿ, ಮಂದಿರ, ಮಸೀದಿ, ಚಚರ್ುಗಳ ಸೌಹಾರ್ಧತೆಯ ಮೇಳ
   ಮನೆಗೊಂದರಂತೆ ಬಹುಭಾಷೆಗಳಿಹುದು
    ಗವಿಯ ಹೊಕ್ಕರು ಅಲ್ಲಿ ಎನ್ನ ಕನ್ನಡವಿತ್ತು, ಈಗ ಆಪತ್ತು/
   ಯಾವುದೂ ಕನವರಿಕೆ ಹೊತ್ತು ತಪ್ಪಿತು ಆಗ
    ತಬ್ಬಲಿಯಾಗಿಸಿ ಈಗ ಯಾರ ತಬ್ಬಲಿ ನಾನು ಇಹುದು ದುಖಃ/
      ಆದರೂ ಕಾತರಿಕೆ, ನಿತ್ಯ ಕನವರಿಕೆ ತಮ್ಮ
      ಅಮ್ಮ ಬರುವಳೆಂದು, ಸೆರಗಿನೊಳಸೆಳೆದು ಎತ್ತಿಕೊಳ್ಳುವಳೆಂಬ ಭರವಸೆಯ ಬಯಕೆ/ 
                                 ಕವನ: ಸಿದ್ದಾರ್ಥ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries