HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಬಾನುಲಿ ಸ್ವರ ಮಂಟಮೆಯಲ್ಲಿ ಇಂದು ರಾಜಶ್ರೀ ಟಿ ರೈ ಯವರ ಪುಸ್ತಕ ಬಿಡುಗಡೆ
   ಮಂಗಳೂರು:ಮಂಗಳೂರು ಬಾನುಲಿ ನಿಲಯ ಆಯೋಜಿಸುತ್ತಿರುವ ತುಳು ವಿಭಾಗದಿಂದ ನೇರ ಪ್ರಸಾರಗೊಳ್ಳುವ ಸ್ವರಮಂಟಮೆ ಕಾರ್ಯಕ್ರಮದಲ್ಲಿ ಇಂದು (ಶನಿವಾರ) ತುಳುವಿನ ಯುವ ಕಾದಂಬರಿಗಾತರ್ಿ ಪೆರ್ಲದ ರಾಜಶ್ರೀ ತಾರಾನಾಥ ರೈ ಅವರ ಬಜಿಲಜ್ಜೆ ಮತ್ತು ಚವಳೊ ಕೃತಿಗಳ ವಿಮಶರ್ೆ ಪ್ರಸಾರಗೊಳ್ಳಲಿದೆ.ಹಿರಿಯ ಕವಿಗಳು ,ಪತ್ರಕರ್ತರು ಆದ  ಮಲಾರ್ ಜಯರಾಮ ರೈ ಕೃತಿ ಅನಾವರಣಗೊಳಿಸಲಿದ್ದಾರ.ೆಆಶಾ ದಿಲೀಪ್ ಸುಳ್ಯಮೆ ಮತ್ತು ಶ್ರೀನಿವಾಸ ಆಳ್ವ ಕಳತ್ತೂರು ವಿಮಶರ್ೆ ನಡೆಸಲಿದ್ದಾರೆ.ಸಾಹಿತಿ ರಾಧಾಕÙೃಷ್ಣ ಉಳಿಯತಡ್ಕ  ಮಾತನಾಡಲಿದ್ದಾರೆ.ಕಾದಂಬರಿಗಾತರ್ಿ ರಾಜಶ್ರೀ ತಾರಾನಾಥ ರೈ ,ಸನ್ನಿಧಿ.ಟಿ.ರೈ.ಮತ್ತು ಕಾತರ್ಿಕೇಯ ಕ್ರೀಯೆಶನ್ಸ್ ನ ತಾರಾನಾಥ ರೈ ಭಾಗವಹಿಸಲಿದ್ದಾರೆ.ಕೇಳುಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಿಗ್ಗೆ 10.30 ರಿಂದ 11.30ರ ವರೆಗೆ  8277038000 ಸಂಖ್ಯೆಯನ್ನು ಸಂಪಕರ್ಿಸಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries