HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಬದಿಯಡ್ಕದಲ್ಲಿ ವ್ಯಾಪಾರಿಗಳ ನೇತೃತ್ವ ಪರಿಶೀಲನಾ ತರಬೇತಿ ಶಿಬಿರ ಮಾ.27ರಂದು
    ಬದಿಯಡ್ಕ : ಕೇರಳ ವ್ಯಾಪಾರೀ ವ್ಯವಸಾಯೀ ಏಕೋಪನಾ ಸಮಿತಿ ಬದಿಯಡ್ಕ ವಲಯದ ನೇತೃತ್ವದಲ್ಲಿ ಮಾಚರ್್ 27ರಂದು ಬೆಳಗ್ಗೆ 9.30ಕ್ಕೆ ಬದಿಯಡ್ಕದಲ್ಲಿ `ನೇತೃತ್ವ ಪರಿಶೀಲನಾ ತರಬೇತಿ ಶಿಬಿರ'ವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭವೂ ನಡೆಯಲಿರುವುದು. ವಲಯ ಅಧ್ಯಕ್ಷ ಕುಂಜಾರ್ ಮುಹಮ್ಮದ್ ಹಾಜಿ ಅಧ್ಯಕ್ಷತೆಯಲ್ಲಿ, ಜಿಲ್ಲಾ ಉಪಾಧ್ಯಕ್ಷ ಎಸ್.ಎನ್. ಮಯ್ಯ ಉದ್ಘಾಟಿಸಲಿರುವರು.  ಪ್ರಸಿದ್ಧ ತರಬೇತುದಾರರಾದ ಹಂಸ ಪಾಲಕ್ಕಿಯವರು ನಡೆಸಿಕೊಡುವ ಶಿಬಿರದಲ್ಲಿ ಬದಿಯಡ್ಕ ವಲಯದ ವ್ಯಾಪ್ತಿಗೊಳಪಡುವ ಘಟಕಗಳ ಕಾರ್ಯಕಾರೀ ಸಮಿತಿ ಸದಸ್ಯರು, ಯೂತ್ ವಿಂಗ್ ಹಾಗೂ ವನಿತಾ ವಿಂಗ್ನ ಪದಾಧಿಕಾರಿಗಳು ಹಾಜರಿರಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries