HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಪಡಿತರ ಕಾಡರ್್ಗೆ ಅಜರ್ಿ
   ಕಾಸರಗೋಡು: ಕೇರಳದಲ್ಲಿ  ಹೊಸ ರೇಶನ್ ಕಾಡರ್್ಗಿರುವ ಅಜರ್ಿಗಳನ್ನು  ಜೂನ್ 1ರಿಂದ ಸ್ವೀಕರಿಸುವುದಾಗಿ ಆಹಾರ ಮತ್ತು  ನಾಗರಿಕಾ ಪೂರೈಕೆ ಇಲಾಖೆ ಸಚಿವ ಪಿ.ತಿಲೋತ್ತಮನ್ ತಿರುವನಂತಪುರದಲ್ಲಿ  ಪ್ರಕಟಿಸಿದ್ದಾರೆ. ಅನರ್ಹರು ರೇಶನ್ ಪಡೆಯುವುದನ್ನು  ಪತ್ತೆಹಚ್ಚುವಲ್ಲಿ  ಉಂಟಾದ ವಿಳಂಬವೇ ಹೊಸ ರೇಶನ್ ಕಾಡರ್್ ವಿತರಣೆಗೆ ತಡವಾಯಿತೆಂದೂ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ  14,374 ರೇಶನ್ ಅಂಗಡಿಗಳಲ್ಲೂ  ಇ-ಪೋಸ್ ಯಂತ್ರಗಳನ್ನು  ಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries