ಪ್ರತಾಪನಗರದಲ್ಲಿ ಭಜನೆ ತರಬೇತಿ ಉದ್ಘಾಟನೆ
ಉಪ್ಪಳ: ಪ್ರತಾಪನಗರ ಶ್ರೀ ಗೌರೀ ಗಣೇಶ ಮಹಿಳಾ ಸಂಘ ಹಾಗೂ ಶ್ರೀ ಗೌರೀ ಗಣೇಶ ಮಹಿಳಾ ಭಜನಾ ಮಂಡಳಿಯ ಜಂಟಿ ಆಶ್ರಯದಲ್ಲಿ ಗ್ರಾಮೋತ್ಥಾನ ಸೇವಾ ಸಮಿತಿ ಮುಜಂಗಾವು ಇವರ ನೇತೃತ್ವದಲ್ಲಿ ಭಜನಾ ತರಬೇತಿ ಶಿಬಿರ ಪ್ರತಾಪನಗರದ ಶ್ರೀ ಗೌರೀ ಗಣೇಶ ಭಜನಾ ಭಾನುವಾರ ಮಂದಿರದಲ್ಲಿ ನಡೆಯಿತು.
ಗ್ರಾಮೋತ್ಥಾನ ಸೇವಾ ಸಮಿತಿಯ ಸಂಯೋಜಕ ಅವಿನಾಶ್ ಉದ್ಘಾಟಿಸಿ ಮಾತನಾಡಿದರು. ಭಜನಾ ಗುರುಗಳಾದ ಕುಂಬಳೆ ಕೃಷ್ಣನಗರದ ಪ್ರೇಮಲತಾ ಗೋಕುಲ್ ದಾಸ್ ಭಜನಾ ಸಂಕೀರ್ತನೆಯ ತರಬೇತಿಯನ್ನು ನಡೆಸಿಕೊಟ್ಟರು. ಶ್ರೀ ಗೌರೀ ಗಣೇಶ ಭಜನಾ ಮಂದಿರದ ಜೀಣರ್ೊದ್ದಾರ ಸಮಿತಿಯ ಅಧ್ಯಕ್ಷ ರಮೇಶ ಆಳ್ವ ತಿಂಬರ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಮಹಿಳಾ ಸಂಘದ ಅಧ್ಯಕ್ಷೆ ಸುಶೀಲ ನಾರಾಯಣನ್, ಭಜನಾ ಮಂಡಳಿಯ ಅಧ್ಯಕ್ಷೆ ವಿಜಯ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರಿಣಾಕ್ಷಿ ಪ್ರತಾಪನಗರ ಸ್ವಾಗತಿಸಿ, ವೈಷ್ಣವಿ ವಂದಿಸಿದರು.
ಉಪ್ಪಳ: ಪ್ರತಾಪನಗರ ಶ್ರೀ ಗೌರೀ ಗಣೇಶ ಮಹಿಳಾ ಸಂಘ ಹಾಗೂ ಶ್ರೀ ಗೌರೀ ಗಣೇಶ ಮಹಿಳಾ ಭಜನಾ ಮಂಡಳಿಯ ಜಂಟಿ ಆಶ್ರಯದಲ್ಲಿ ಗ್ರಾಮೋತ್ಥಾನ ಸೇವಾ ಸಮಿತಿ ಮುಜಂಗಾವು ಇವರ ನೇತೃತ್ವದಲ್ಲಿ ಭಜನಾ ತರಬೇತಿ ಶಿಬಿರ ಪ್ರತಾಪನಗರದ ಶ್ರೀ ಗೌರೀ ಗಣೇಶ ಭಜನಾ ಭಾನುವಾರ ಮಂದಿರದಲ್ಲಿ ನಡೆಯಿತು.
ಗ್ರಾಮೋತ್ಥಾನ ಸೇವಾ ಸಮಿತಿಯ ಸಂಯೋಜಕ ಅವಿನಾಶ್ ಉದ್ಘಾಟಿಸಿ ಮಾತನಾಡಿದರು. ಭಜನಾ ಗುರುಗಳಾದ ಕುಂಬಳೆ ಕೃಷ್ಣನಗರದ ಪ್ರೇಮಲತಾ ಗೋಕುಲ್ ದಾಸ್ ಭಜನಾ ಸಂಕೀರ್ತನೆಯ ತರಬೇತಿಯನ್ನು ನಡೆಸಿಕೊಟ್ಟರು. ಶ್ರೀ ಗೌರೀ ಗಣೇಶ ಭಜನಾ ಮಂದಿರದ ಜೀಣರ್ೊದ್ದಾರ ಸಮಿತಿಯ ಅಧ್ಯಕ್ಷ ರಮೇಶ ಆಳ್ವ ತಿಂಬರ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಮಹಿಳಾ ಸಂಘದ ಅಧ್ಯಕ್ಷೆ ಸುಶೀಲ ನಾರಾಯಣನ್, ಭಜನಾ ಮಂಡಳಿಯ ಅಧ್ಯಕ್ಷೆ ವಿಜಯ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರಿಣಾಕ್ಷಿ ಪ್ರತಾಪನಗರ ಸ್ವಾಗತಿಸಿ, ವೈಷ್ಣವಿ ವಂದಿಸಿದರು.