ಆಥರ್ಿಕ ಸಹಾಯಕ್ಕಾಗಿ ಪ್ರತಿಭಾವಂತ ವಿದ್ಯಾಥರ್ಿಗಳಿಂದ ಅಜರ್ಿಆಹ್ವಾನ
ಕಾಸರಗೋಡು: ದಿ. ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಪ್ರತಿಷ್ಠಾನ, ಕಾಸರಗೋಡು ಇವರು 2018-2019 ನೆಯ ಶೈಕ್ಷಣಿಕ ವರ್ಷದಲ್ಲಿ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಅರ್ಹ ವಿದ್ಯಾಥರ್ಿಗಳಿಂದ ಆಥರ್ಿಕ ಸಹಾಯಕ್ಕಾಗಿ ಅಜರ್ಿಗಳನ್ನು ಆಹ್ವಾನಿಸುತ್ತಿದ್ದಾರೆ. ಆಥರ್ಿಕ ಸಂಕಷ್ಟವು ಕಾರಣವಾಗಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ, ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸದ್ರಿ ಪ್ರತಿಷ್ಠಾನವು ಸಹಾಯ ಹಸ್ತವನ್ನು ಚಾಚಲು ಸಿದ್ದವಾಗಿದೆ.
ವಿದ್ಯಾಥರ್ಿಗಳು 2017- 18 ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪ್ಲಸ್ ಟು ಅಥವಾ ಅಂತಿಮ ಪದವಿ ತರಗತಿಗಳಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕಗಳಿಸುವ ಆಥರ್ಿಕವಾಗಿ ಹಿಂದುಳಿದ ವಿದ್ಯಾಥರ್ಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಾಯವಾಗುವಂತೆ ಈ ಯೋಜನೆಯನ್ನು ರೂಪೀಕರಿಸಲಾಗಿದೆ.
ಮಲೆಯಾಳ ಮಾಧ್ಯಮದ ವಿದ್ಯಾಥರ್ಿಗಳೂ ಅಜರ್ಿಯನ್ನು ಸಲ್ಲಿಸಲು ಅರ್ಹರಾಗಿದ್ದಾರೆ. ಈ ಫಲಾನುಭವಿಗಳ ಪೋಷಕತ್ವ ಮತ್ತು ಆಯ್ಕೆ ನಮ್ಮೊಂದಿಗೆ ಸಹಕಾರ ನೀಡುವ ಇತರ ಸಂಸ್ಥೆಗಳ ತೀಮರ್ಾನಗಳಿಗೆ ಒಳಗಾಗಿರುತ್ತದೆ.
ಅಭ್ಯಥರ್ಿಗಳ ಕುಟುಂಬದ ವಾಷರ್ಿಕ ವರಮಾನವು ಎಲ್ಲಾ ಮೂಲಗಳಿಂದ ರೂಪಾಯಿ ಒಂದು ಲಕ್ಷ ಕ್ಕಿಂತ ಮೀರಿರಬಾರದು.
ಪ್ರತಿಷ್ಠಾನದಿಂದ ಆಥರ್ಿಕ ಸೌಲಭ್ಯ ಲಭ್ಯವಾದ ಎಲ್ಲಾ ವರ್ಷಗಳಲ್ಲಿಯೂ ವಿದ್ಯಾಥರ್ಿಗಳು ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದುದು ಅತ್ಯಗತ್ಯ.
ಅಜರ್ಿ ಫಾರಂಗಳು ಮತ್ತು ಹೆಚ್ಚಿನ ವಿವರಗಳನ್ನು ಕಾಸರಗೋಡು ನಗರದ ಬ್ಯಾಂಕ್ರಸ್ತೆಯಲ್ಲಿರುವ (ಆಕ್ಸಿಸ್ ಬ್ಯಾಂಕಿನಎದುರು) ದಿ. ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಪ್ರತಿಷ್ಠಾನದ ಕಚೇರಿಗೆ ಅಭ್ಯಥರ್ಿ ಅಥವಾ ಅವರ ಹೆತ್ತವರು ಜೂನ್ 4 ರಿಂದ ಖುದ್ದಾಗಿ ಬಂದು ಪಡೆಯಬಹುದು. ಅಂಚೆ ಮೂಲಕ ಅಜರ್ಿ ಫಾರಂ ಕಳುಹಿಸಲಾಗುವುದಿಲ್ಲ.
ಪ್ರಪ್ರಥಮವಾಗಿ ಅಜರ್ಿ ಸಲ್ಲಿಸುವ ಅಭ್ಯಥರ್ಿಗಳು ಭತರ್ಿ ಮಾಡಿದ ಅಜರ್ಿಗಳನ್ನು ದಿನಾಂಕ ಜೂ.18 ರ ಮತ್ತು ನವೀಕರಣ ಅಜರ್ಿ ಸಲ್ಲಿಸುವ ಅಭ್ಯಥರ್ಿಗಳು ಜೂ. 25 ರ ಒಳಗೆ ಪ್ರತಿಷ್ಠಾನದ ಕಚೇರಿಗೆ ತಲುಪಿಸಬೇಕು. ಅಜರ್ಿ ಸಲ್ಲಿಸುವಾಗ ಅಭ್ಯಥರ್ಿಗಳು ಮತ್ತು ಹೆತ್ತವರು ಖುದ್ದಾಗಿ ಬರಬೇಕು.
ದಿ. ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಪ್ರತಿಷ್ಠಾನವು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಈ ಆಥರ್ಿಕ ಯೋಜನೆಯನ್ನು ಹಮ್ಮಿಕೊಂಡಿದೆ. ಪ್ರತಿ ವರ್ಷ ಆಯ್ಕೆಗೊಂಡ ವಿದ್ಯಾಥರ್ಿಗಳಿಗೆ ಅವರ ವಿದ್ಯಾಭ್ಯಾಸ ಸಂಪೂರ್ಣವಾಗಿ ಅವರಿಗೆ ಉದ್ಯೋಗ ಸಿಗುವವರೆಗೆ ಧನಸಹಾಯವನ್ನು ನೀಡಲಾಗುವುದು. ಸಂಸ್ಥೆಯ ಕಾರ್ಯಕರ್ತರು ವಿದ್ಯಾಥರ್ಿಗಳ ವಾಸಸ್ಥಳ ಮತ್ತು ಶಾಲೆ, ಹೆತ್ತವರ ಉದ್ಯೋಗ ಸ್ಥಳಕ್ಕೆ ಭೇಟಿ ಕೊಟ್ಟು, ಅಜರ್ಿಯಲ್ಲಿ ನೀಡಿದ ವಿವರಗಳನ್ನು ತಪಾಸಣೆ ಮಾಡುವುದರಿಂದ, ವಿದ್ಯಾಥರ್ಿಗಳು ಅರ್ಹರಾಗಿದ್ದಲ್ಲಿ ಮಾತ್ರ ಅಜರ್ಿ ಸಲ್ಲಿಸಬೇಕು. ಅಜರ್ಿಯಲ್ಲಿ ನೀಡಿದ ವಿವರಗಳು ಅಪೂರ್ಣವಾದಲ್ಲಿ ಮತ್ತು ಅಸತ್ಯವಾದಲ್ಲಿ ಅಜರ್ಿಗಳನ್ನು ತಿರಸ್ಕರಿಸಲಾಗುವುದು. ವಿದ್ಯಾಥರ್ಿಗಳ ಆಯ್ಕೆಯಲ್ಲಿ ದಿ. ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಪ್ರತಿಷ್ಠಾನ ಇವರ ತೀಮರ್ಾನವೇ ಅಂತಿಮ. ಯಾವುದೇ ವ್ಯಕ್ತಿಯಾ ಸಂಸ್ಥೆಗಳಿಂದ ಪ್ರಭಾವ ಬೀರುವ ಪ್ರಯತ್ನವನ್ನು ಮಾಡಿದಲ್ಲಿ ಅಂತಹ ವಿದ್ಯಾಥರ್ಿಗಳು ಆಯ್ಕೆಗೆ ಅನರ್ಹರಾಗುತ್ತಾರೆ.
ಕಾಸರಗೋಡು: ದಿ. ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಪ್ರತಿಷ್ಠಾನ, ಕಾಸರಗೋಡು ಇವರು 2018-2019 ನೆಯ ಶೈಕ್ಷಣಿಕ ವರ್ಷದಲ್ಲಿ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಅರ್ಹ ವಿದ್ಯಾಥರ್ಿಗಳಿಂದ ಆಥರ್ಿಕ ಸಹಾಯಕ್ಕಾಗಿ ಅಜರ್ಿಗಳನ್ನು ಆಹ್ವಾನಿಸುತ್ತಿದ್ದಾರೆ. ಆಥರ್ಿಕ ಸಂಕಷ್ಟವು ಕಾರಣವಾಗಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ, ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸದ್ರಿ ಪ್ರತಿಷ್ಠಾನವು ಸಹಾಯ ಹಸ್ತವನ್ನು ಚಾಚಲು ಸಿದ್ದವಾಗಿದೆ.
ವಿದ್ಯಾಥರ್ಿಗಳು 2017- 18 ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪ್ಲಸ್ ಟು ಅಥವಾ ಅಂತಿಮ ಪದವಿ ತರಗತಿಗಳಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕಗಳಿಸುವ ಆಥರ್ಿಕವಾಗಿ ಹಿಂದುಳಿದ ವಿದ್ಯಾಥರ್ಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಾಯವಾಗುವಂತೆ ಈ ಯೋಜನೆಯನ್ನು ರೂಪೀಕರಿಸಲಾಗಿದೆ.
ಮಲೆಯಾಳ ಮಾಧ್ಯಮದ ವಿದ್ಯಾಥರ್ಿಗಳೂ ಅಜರ್ಿಯನ್ನು ಸಲ್ಲಿಸಲು ಅರ್ಹರಾಗಿದ್ದಾರೆ. ಈ ಫಲಾನುಭವಿಗಳ ಪೋಷಕತ್ವ ಮತ್ತು ಆಯ್ಕೆ ನಮ್ಮೊಂದಿಗೆ ಸಹಕಾರ ನೀಡುವ ಇತರ ಸಂಸ್ಥೆಗಳ ತೀಮರ್ಾನಗಳಿಗೆ ಒಳಗಾಗಿರುತ್ತದೆ.
ಅಭ್ಯಥರ್ಿಗಳ ಕುಟುಂಬದ ವಾಷರ್ಿಕ ವರಮಾನವು ಎಲ್ಲಾ ಮೂಲಗಳಿಂದ ರೂಪಾಯಿ ಒಂದು ಲಕ್ಷ ಕ್ಕಿಂತ ಮೀರಿರಬಾರದು.
ಪ್ರತಿಷ್ಠಾನದಿಂದ ಆಥರ್ಿಕ ಸೌಲಭ್ಯ ಲಭ್ಯವಾದ ಎಲ್ಲಾ ವರ್ಷಗಳಲ್ಲಿಯೂ ವಿದ್ಯಾಥರ್ಿಗಳು ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದುದು ಅತ್ಯಗತ್ಯ.
ಅಜರ್ಿ ಫಾರಂಗಳು ಮತ್ತು ಹೆಚ್ಚಿನ ವಿವರಗಳನ್ನು ಕಾಸರಗೋಡು ನಗರದ ಬ್ಯಾಂಕ್ರಸ್ತೆಯಲ್ಲಿರುವ (ಆಕ್ಸಿಸ್ ಬ್ಯಾಂಕಿನಎದುರು) ದಿ. ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಪ್ರತಿಷ್ಠಾನದ ಕಚೇರಿಗೆ ಅಭ್ಯಥರ್ಿ ಅಥವಾ ಅವರ ಹೆತ್ತವರು ಜೂನ್ 4 ರಿಂದ ಖುದ್ದಾಗಿ ಬಂದು ಪಡೆಯಬಹುದು. ಅಂಚೆ ಮೂಲಕ ಅಜರ್ಿ ಫಾರಂ ಕಳುಹಿಸಲಾಗುವುದಿಲ್ಲ.
ಪ್ರಪ್ರಥಮವಾಗಿ ಅಜರ್ಿ ಸಲ್ಲಿಸುವ ಅಭ್ಯಥರ್ಿಗಳು ಭತರ್ಿ ಮಾಡಿದ ಅಜರ್ಿಗಳನ್ನು ದಿನಾಂಕ ಜೂ.18 ರ ಮತ್ತು ನವೀಕರಣ ಅಜರ್ಿ ಸಲ್ಲಿಸುವ ಅಭ್ಯಥರ್ಿಗಳು ಜೂ. 25 ರ ಒಳಗೆ ಪ್ರತಿಷ್ಠಾನದ ಕಚೇರಿಗೆ ತಲುಪಿಸಬೇಕು. ಅಜರ್ಿ ಸಲ್ಲಿಸುವಾಗ ಅಭ್ಯಥರ್ಿಗಳು ಮತ್ತು ಹೆತ್ತವರು ಖುದ್ದಾಗಿ ಬರಬೇಕು.
ದಿ. ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಪ್ರತಿಷ್ಠಾನವು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಈ ಆಥರ್ಿಕ ಯೋಜನೆಯನ್ನು ಹಮ್ಮಿಕೊಂಡಿದೆ. ಪ್ರತಿ ವರ್ಷ ಆಯ್ಕೆಗೊಂಡ ವಿದ್ಯಾಥರ್ಿಗಳಿಗೆ ಅವರ ವಿದ್ಯಾಭ್ಯಾಸ ಸಂಪೂರ್ಣವಾಗಿ ಅವರಿಗೆ ಉದ್ಯೋಗ ಸಿಗುವವರೆಗೆ ಧನಸಹಾಯವನ್ನು ನೀಡಲಾಗುವುದು. ಸಂಸ್ಥೆಯ ಕಾರ್ಯಕರ್ತರು ವಿದ್ಯಾಥರ್ಿಗಳ ವಾಸಸ್ಥಳ ಮತ್ತು ಶಾಲೆ, ಹೆತ್ತವರ ಉದ್ಯೋಗ ಸ್ಥಳಕ್ಕೆ ಭೇಟಿ ಕೊಟ್ಟು, ಅಜರ್ಿಯಲ್ಲಿ ನೀಡಿದ ವಿವರಗಳನ್ನು ತಪಾಸಣೆ ಮಾಡುವುದರಿಂದ, ವಿದ್ಯಾಥರ್ಿಗಳು ಅರ್ಹರಾಗಿದ್ದಲ್ಲಿ ಮಾತ್ರ ಅಜರ್ಿ ಸಲ್ಲಿಸಬೇಕು. ಅಜರ್ಿಯಲ್ಲಿ ನೀಡಿದ ವಿವರಗಳು ಅಪೂರ್ಣವಾದಲ್ಲಿ ಮತ್ತು ಅಸತ್ಯವಾದಲ್ಲಿ ಅಜರ್ಿಗಳನ್ನು ತಿರಸ್ಕರಿಸಲಾಗುವುದು. ವಿದ್ಯಾಥರ್ಿಗಳ ಆಯ್ಕೆಯಲ್ಲಿ ದಿ. ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಪ್ರತಿಷ್ಠಾನ ಇವರ ತೀಮರ್ಾನವೇ ಅಂತಿಮ. ಯಾವುದೇ ವ್ಯಕ್ತಿಯಾ ಸಂಸ್ಥೆಗಳಿಂದ ಪ್ರಭಾವ ಬೀರುವ ಪ್ರಯತ್ನವನ್ನು ಮಾಡಿದಲ್ಲಿ ಅಂತಹ ವಿದ್ಯಾಥರ್ಿಗಳು ಆಯ್ಕೆಗೆ ಅನರ್ಹರಾಗುತ್ತಾರೆ.