HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಗಣೇಶೋತ್ಸವ ಉತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ
     ಉಪ್ಪಳ: ಪ್ರತಾಪನಗರ ಸಾರ್ವಜನಿಕ ಶ್ರೀಗೌರೀ ಗಣೇಶ ಭಜನಾ ಮಂದಿರದ ಆಶ್ರಯದಲ್ಲಿ ನಡೆಯುವ 35ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ಹಾಗೂ ನವೀಕೃತ ಮಂದಿರದ ಪ್ರವೇಶೋತ್ಸವದ ಕಾರ್ಯಕ್ರಮದ ಯಶಸ್ವಿಗೆ ಶನಿವಾರ ಸಮಿತಿಯನ್ನು ರಚಿಸಲಾಯಿತು.
    ಸಮಿತಿಯ ಅಧ್ಯಕ್ಷರಾಗಿ ವಿಶ್ವನಾಥ ಕುಲಾಲ್, ಉಪಾಧ್ಯಾಕ್ಷರುಗಳಾಗಿ ಮೋಹನ .ಯಂ, ಸುರೇಂದ್ರಶೆಟ್ಟಿ ತಿಂಬರ, ವಿಜಯಲಕ್ಷ್ಮಿ, ಪ್ರಧಾನ ಕಾರ್ಯದಶರ್ಿಯಾಗಿ ಉದಯಶಂಕರ ಶೆಟ್ಟಿ ಚಟ್ಲ, ಜೊತೆ ಕಾರ್ಯದಶರ್ಿಗಳಾಗಿ ಅವಿನಾಶ್.ಯಂ.ಬೀಟಿಗದ್ದೆ, ದಿನೇಶ್ ಬೀಟಿಗದ್ದೆ, ಸವಿತಾ ರಾಘವೇಂದ್ರ ಆಚಾರ್ಯ, ಕೋಶಾಧಿಕಾರಿಯಾಗಿ ಮಧು ಮಾಸ್ತರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರೀಶ್ ಬಲ್ಲಾಳ್, ನಾರಾಯಣ ಆಚಾರ್ಯ, ಹರಿಶ್ಚಂದ್ರ ಆಚಾರ್ಯ, ಶ್ರೀನಿವಾಸ, ಅನಿಲ್, ಶಿವಾನಂದ ಆಚಾರ್ಯ, ಶೇಖರ ಪೂಜಾರಿ ಮಂಗಲ್ಪಾಡಿ, ನಾರಾಯಣ ತಿಂಬರ, ವಸಂತ ಮಯ್ಯ ಇವರನ್ನು ಆರಿಸಲಾಯುತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries