ಶ್ರೀಬ್ರಹ್ಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸ
ಮಂಜೇಶ್ವರ: ಕಣ್ವತೀರ್ಥದ ಇತಿಹಾಸ ಪ್ರಸಿದ್ದ ಶ್ರೀಬ್ರಹ್ಮೇಶ್ವರ ದೇವಸ್ಥಾನದ ಸುತ್ತುಪೌಳಿಯ ನಿಮರ್ಾಣದ ಸಂದರ್ಭದಲ್ಲಿ ಅನುಜ್ಞಾ ಕಲಶಗೊಂಡು ಜಲಾಧಿವಾಸಗೈದಿದ್ದ ಶ್ರೀನಾಗ ದೇವರ ಶಿಲಾಪ್ರತಿಮೆಯನ್ನು ಉಡುಪಿ ಶ್ರೀಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥರು ಮತ್ತು ಕಿರಿಯ ಶ್ರೀಗಳಾದ ಶ್ರೀವಿಶ್ವಪ್ರಸನ್ನ ತೀರ್ಥರ ಆಶೀವರ್ಾದಗಳೊಂದಿಗೆ ಇತ್ತೀಚೆಗೆ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವವು ಸಾಂಪ್ರದಾಯಿಕ ಕ್ರಮಗಳೊಂದಿಗೆ ನೆರವೇರಿತು.
ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ ಮತ್ತು ಪುರೋಹಿತ ರಮೇಶ ಉಪಾಧ್ಯಾಯರ ನೇತೃತ್ವದಲ್ಲಿ ನಡೆದ ವಿಧಿವಿಧಾನಗಳು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಶ್ರೀಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಮುಖಂಡರಾದ ಕೃಷ್ಣಪ್ಪ ಬೆಂಗರೆ, ಮಧುಸೂದನ ಆಚಾರ್ಯ, ಬಾಲಕೃಷ್ಣ ರಾಮಾಡಿ, ಕಿಶನ್ ಕುಮಾರ್, ಗೋಪಾಲ ಆಚಾರ್ಯ, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.
ಮಂಜೇಶ್ವರ: ಕಣ್ವತೀರ್ಥದ ಇತಿಹಾಸ ಪ್ರಸಿದ್ದ ಶ್ರೀಬ್ರಹ್ಮೇಶ್ವರ ದೇವಸ್ಥಾನದ ಸುತ್ತುಪೌಳಿಯ ನಿಮರ್ಾಣದ ಸಂದರ್ಭದಲ್ಲಿ ಅನುಜ್ಞಾ ಕಲಶಗೊಂಡು ಜಲಾಧಿವಾಸಗೈದಿದ್ದ ಶ್ರೀನಾಗ ದೇವರ ಶಿಲಾಪ್ರತಿಮೆಯನ್ನು ಉಡುಪಿ ಶ್ರೀಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥರು ಮತ್ತು ಕಿರಿಯ ಶ್ರೀಗಳಾದ ಶ್ರೀವಿಶ್ವಪ್ರಸನ್ನ ತೀರ್ಥರ ಆಶೀವರ್ಾದಗಳೊಂದಿಗೆ ಇತ್ತೀಚೆಗೆ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವವು ಸಾಂಪ್ರದಾಯಿಕ ಕ್ರಮಗಳೊಂದಿಗೆ ನೆರವೇರಿತು.
ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ ಮತ್ತು ಪುರೋಹಿತ ರಮೇಶ ಉಪಾಧ್ಯಾಯರ ನೇತೃತ್ವದಲ್ಲಿ ನಡೆದ ವಿಧಿವಿಧಾನಗಳು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಶ್ರೀಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಮುಖಂಡರಾದ ಕೃಷ್ಣಪ್ಪ ಬೆಂಗರೆ, ಮಧುಸೂದನ ಆಚಾರ್ಯ, ಬಾಲಕೃಷ್ಣ ರಾಮಾಡಿ, ಕಿಶನ್ ಕುಮಾರ್, ಗೋಪಾಲ ಆಚಾರ್ಯ, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.