ಬಾಯಾರು ದೇಗುಲದಲ್ಲಿ ಸಭೆ
ಉಪ್ಪಳ: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀಣರ್ೋದ್ಧಾರ ಸಮಿತಿಯ ಸಭೆ ಮೇ ಇತ್ತೀಚೆಗೆ ಶ್ರೀಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಜೀಣರ್ೋದ್ಧಾರ ಕಾರ್ಯಕ್ರಮ ಅವಲೋಕನ ಹಾಗೂ ಮುಂದೆ ನಡೆಯಬೇಕಾದ ಕಾರ್ಯ ಯೋಜನೆಗಳ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಕಲ್ಲಗದ್ದೆ ಶಿವರಾಮ ಶೆಟ್ಟಿ , ಪ್ರಧಾನ ಕಾರ್ಯದಶರ್ಿ ರಮಾನಾಥ ಭಂಢಾರಿ ಪೆವರ್ೊಡಿಬೀಡು ಹಾಗೂ ಕಾಯರ್ಾಧ್ಯಕ್ಷ ಗಣಪತಿ ಭಟ್ ಸರವು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಶ್ರೀ ಕ್ಷೇತ್ರದ ಉತ್ಸವಗಳಲ್ಲಿ ಸೇವೆ ಸಲ್ಲಿಸುತ್ತಿದ್ದ, ಇತ್ತೀಚೆಗೆ ನಿಧನರಾದ ಖ್ಯಾತ ಸಾಕ್ಸೋಫೋನ್ ವಾದಕ ನಾಗೇಶ್ ಪುತ್ತೂರು ಅವರಿಗೆ ಜೀಣರ್ೋದ್ಧಾರ ಸಮಿತಿಯ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉಪ್ಪಳ: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀಣರ್ೋದ್ಧಾರ ಸಮಿತಿಯ ಸಭೆ ಮೇ ಇತ್ತೀಚೆಗೆ ಶ್ರೀಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಜೀಣರ್ೋದ್ಧಾರ ಕಾರ್ಯಕ್ರಮ ಅವಲೋಕನ ಹಾಗೂ ಮುಂದೆ ನಡೆಯಬೇಕಾದ ಕಾರ್ಯ ಯೋಜನೆಗಳ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಕಲ್ಲಗದ್ದೆ ಶಿವರಾಮ ಶೆಟ್ಟಿ , ಪ್ರಧಾನ ಕಾರ್ಯದಶರ್ಿ ರಮಾನಾಥ ಭಂಢಾರಿ ಪೆವರ್ೊಡಿಬೀಡು ಹಾಗೂ ಕಾಯರ್ಾಧ್ಯಕ್ಷ ಗಣಪತಿ ಭಟ್ ಸರವು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಶ್ರೀ ಕ್ಷೇತ್ರದ ಉತ್ಸವಗಳಲ್ಲಿ ಸೇವೆ ಸಲ್ಲಿಸುತ್ತಿದ್ದ, ಇತ್ತೀಚೆಗೆ ನಿಧನರಾದ ಖ್ಯಾತ ಸಾಕ್ಸೋಫೋನ್ ವಾದಕ ನಾಗೇಶ್ ಪುತ್ತೂರು ಅವರಿಗೆ ಜೀಣರ್ೋದ್ಧಾರ ಸಮಿತಿಯ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.