HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಪುಸ್ತಕ ವಿತರಣೆ
    ಪೆರ್ಲ: ಕಾಸರಗೋಡು ಜಿಲ್ಲಾ ಬೈರ ಸಮಾಜ ಸೇವಾ ಸಂಘದ ವತಿಯಿಂದ ಸ್ವಜಾತಿ ವಿದ್ಯಾಥರ್ಿಗಳಿಗೆ ಪುಸ್ತಕ ವಿತರಣೆಯು ಪೆರ್ಲದ ಸತ್ಯ ನಾರಾಯಣ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
  ಸಂಘದ ಮಾಜಿ ಅಧ್ಯಕ್ಷ ರಾಘವ ಮುಳ್ಳೇರಿಯಾ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿ ಪೆರ್ಲ ಶಾಲಾ ಎನ್ ಸಿ ಸಿ ತರಬೇತುದಾರ ಅಧ್ಯಾಪಕ ನಾರಾಯಣ ಪೂಜಾರಿ ಮಾತನಾಡಿ ಸಂಘಟನೆಯಿಂದ ಸಮಾಜದಲ್ಲಿ ಒಗ್ಗಟ್ಟು ತರಲು ಸಾಧ್ಯ, ವಿದ್ಯೆಯು ಮನುಷ್ಯನನ್ನು ವಿನಯದಿಂದ ವತರ್ಿಸುವಂತೆ ಮಾಡುತ್ತದೆ. ಪೋಷಕರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವುದಲ್ಲದೆ ಆಜ್ಞಾನುವತರ್ಿಗಳನ್ನಾಗಿಸಿ ಸರಿಯಾದ ದಿಶೆಯಲ್ಲಿ ಜೀವನ ಮುನ್ನಡೆಸುವಂತೆ ಮಾಡುವಲ್ಲಿ ಮಹತ್ತರ ಪಾತ್ರವಹಿಸಬೇಕಾಗಿದೆ ಎಂದರು.
   ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಪ್ರಾಧ್ಯಾಪಕ ರಾಜೀವ್ ಪತರ್ಾಜೆ,ಸಂಘದ ಅಧ್ಯಕ್ಷ ರಮೇಶ್ ಕುರಡ್ಕ,ಕಾರ್ಯದಶರ್ಿ ರಾಮ ಕಜಂಪಾಡಿ ಉಪಸ್ಥಿತರಿದ್ದರು. ಹರೀಶ್ ಕಜಂಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries