HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ದೈಹಿಕ   ಶಿಕ್ಷಕರಿಗೆ ಬೀಳ್ಕೊಡುಗೆ
    ಕುಂಬಳೆ: ಸುದೀರ್ಘ ಕಾಲ ದೈಹಿಕ  ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಮತ್ತಡ್ಕ ಶ್ರೀದುಗರ್ಾ ಪರಮೇಶ್ವರಿ ಪ್ರೌಢಶಾಲೆಯ ಅಶೋಕನ್.ಯನ್ ಇವರನ್ನು  ಶಾಲಾ ವ್ಯವಸ್ಥಾಪಕರು,ಮುಖ್ಯೋಪಾಧ್ಯಾಯರು,ಮತ್ತು ಸಿಬ್ಬಂದಿ ವರ್ಗ ಇತ್ತೀಚೆಗೆ ಬೀಳ್ಕೊಟ್ಟರು.
   ಶಾಲಾ ವ್ಯವಸ್ಥಾಪಕಿ ಶಾರದಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಂಕರ ಕಾಮತ್  ಚೇವಾರು ಮುಖ್ಯ ಅತಿಥಿಗಳಾಗಿ  ಭಾಗವಹಿಸಿ  ಶುಭ ಹಾರೈಸಿದ್ದು. ಇ.ಎಚ್.ಗೋವಿಂದ ಭಟ್ ಅಭಿನಂದನಾ ಪತ್ರ ವಾಚಿಸಿದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಯನ್.ರಾಮಚಂದ್ರ ಭಟ್ ಮತ್ತು ಯನ್. ನರಸಿಂಹರಾಜ ಭಟ್ ನಿವೃತ್ತರನ್ನು  ಶಾಲು  ಹೊದಿಸಿ,ಸ್ಮರಣಿಕೆಯನ್ನು ನೀಡಿ
ಸನ್ಮಾನಿಸಿ ಶುಭ ಹಾರೈಸಿದರು. ಅಧ್ಯಾಪಕ ನರಸಿಂಹರಾಜ ಭಟ್, ಸತೀಶ್ ಕುಮಾರ್ ಶೆಟ್ಟಿ, ಶ್ರೀನಿವಾಸ.ಕೆ.ಎಚ್, ಅಶೋಕ್ ಕುಮಾರ್. ಟಿ,ಉಷಾ.ಕೆ.ಅರ್, ರಾಮಮೋಹನ.ಸಿ.ಎಚ್, ಮತ್ತು ಉಮಾದೇವಿ.ಎಲ್ ಶುಭ ಹಾರೈಸಿದರು.
   ಕಾರ್ಯಕ್ರಮದಲ್ಲಿ ಗಾಯತ್ರಿ ಕಡಂಬಾರು ಪ್ರಾರ್ಥನೆ ಹಾಡಿದರು. ಶಾಲಾ ಅಧ್ಯಾಪಕ ರಾಮಕೃಷ್ಣ ಭಟ್ ಸ್ವಾಗತಿಸಿ, ರಾಮಮೋಹನ. ಸಿ ಎಚ್ ವಂದಿಸಿದರು. ಶಾಲಾ  ಸಂಸ್ಕೃತ ಶಿಕ್ಷಕ ಶಿವನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries