HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಇಂದು ಬಿಜೆಪಿಯಿಂದ ತುತರ್ು ಪರಿಸ್ಥಿತಿ ವಿರೋಧಿ ದಿನಾಚರಣೆ
     ಕಾಸರಗೋಡು: ತುತರ್ು ಪರಿಸ್ಥಿತಿ ವಿರುದ್ಧ  ದಿನವಾದ ಇಂದು (ಜೂ.26ರಂದು) ಬೆಳಗ್ಗೆ  10ಗಂಟೆಗೆ ಬಿಜೆಪಿ ಜಿಲ್ಲಾ  ಸಮಿತಿಯ ನೇತೃತ್ವದಲ್ಲಿ  ಕಾಸರಗೋಡು ನಗರಸಭಾ ಕಾನರೆನ್ಸ್  ಸಭಾಂಗಣದಲ್ಲಿ  ಪ್ರಜಾಪ್ರಭುತ್ವ ಸಂರಕ್ಷಣಾ ಸಂಗಮವನ್ನು  ಹಮ್ಮಿಕೊಳ್ಳಲಾಗಿದೆ. ತುತರ್ು ಪರಿಸ್ಥಿತಿ ವಿರುದ್ಧ  ಹೋರಾಟಗಾರರು ಭಾಗವಹಿಸುವರು.
   ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಕಾರ್ಯಕ್ರಮವನ್ನು  ಉದ್ಘಾಟಿಸುವರು. ಬಿಜೆಪಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸುವರು. ರಾಜ್ಯ ಉಪಾಧ್ಯಕ್ಷೆ  ಪ್ರಮೀಳಾ ಸಿ.ನಾಯ್ಕ್, ರಾಷ್ಟ್ರೀಯ ಸಮಿತಿಯ ಸದಸ್ಯ ಎಂ.ಸಂಜೀವ ಶೆಟ್ಟಿ, ರಾಜ್ಯ ಸಮಿತಿಯ ಸದಸ್ಯರಾದ ರವೀಶ ತಂತ್ರಿ ಕುಂಟಾರು, ಸುರೇಶ್ಕುಮಾರ್ ಶೆಟ್ಟಿ  ಪೂಕಟ್ಟೆ, ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ಮುಂತಾದವರು ಮಾತನಾಡುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries