ಋಷಿಕೇಶ್ ರೋಯ್ ಕೇರಳ ಹೈಕೋಟರ್್ ಉಸ್ತುವಾರಿ ಮುಖ್ಯ ನ್ಯಾಯಾಧೀಶ
ಕಾಸರಗೋಡು: ಕೇರಳ ಹೈಕೋಟರ್ಿನ ಉಸ್ತುವಾರಿ ಮುಖ್ಯ ನ್ಯಾಯಾಧೀಶರನ್ನಾಗಿ ನ್ಯಾಯಮೂತರ್ಿ ಋಷಿಕೇಶ್ ರೋಯ್ ಅವರನ್ನು ನೇಮಿಸಲಾಗಿದೆ. ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಶರಾಗಿದ್ದ ಆ್ಯಂಟನಿ ಡೊಮಿನಿಕ್ ಸೇವೆಯಿಂದ ನಿವೃತ್ತರಾಗಿ ತೆರವುಗೊಂಡ ಸ್ಥಾನಕ್ಕೆ ಋಷಿಕೇಶ್ ರೋಯ್ ಅವರನ್ನು ಉಸ್ತುವಾರಿಯಾಗಿ ಆರಿಸಲಾಗಿದ್ದು, ಅವರು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡಿದ್ದಾರೆ.
1982ರಲ್ಲಿ ಹೊಸದಿಲ್ಲಿ ಬಾರ್ ಕೌನ್ಸಿಲ್ನಲ್ಲಿ ನ್ಯಾಯವಾದಿಯಾಗಿ ಸೇವೆ ಆರಂಭಿಸಿದ ಋಷಿಕೇಶ್ ರೋಯ್ ನಂತರ ಗುವಾಹಟಿ ಹೈಕೋಟರ್್ನಲ್ಲಿ ನ್ಯಾಯವಾದಿಯಾಗಿ ಸೇವೆ ಮುಂದುವರಿಸಿದರು. 2004ರಲ್ಲಿ ಅವರಿಗೆ ಹಿರಿಯ ನ್ಯಾಯವಾದಿ ಸ್ಥಾನ ಲಭಿಸಿತ್ತು. ಬಳಿಕ 2006ರಲ್ಲಿ ಅವರನ್ನು ಗುವಾಹಟಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು. ಈಗ ಅವರನ್ನು ಕೇರಳ ಹೈಕೋಟರ್್ನ ಉಸ್ತುವಾರಿ ಮುಖ್ಯ ನ್ಯಾಯಾಶರನ್ನಾಗಿ ಭಡ್ತಿಗೊಳಿಸಲಾಗಿದೆ.
ಕಾಸರಗೋಡು: ಕೇರಳ ಹೈಕೋಟರ್ಿನ ಉಸ್ತುವಾರಿ ಮುಖ್ಯ ನ್ಯಾಯಾಧೀಶರನ್ನಾಗಿ ನ್ಯಾಯಮೂತರ್ಿ ಋಷಿಕೇಶ್ ರೋಯ್ ಅವರನ್ನು ನೇಮಿಸಲಾಗಿದೆ. ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಶರಾಗಿದ್ದ ಆ್ಯಂಟನಿ ಡೊಮಿನಿಕ್ ಸೇವೆಯಿಂದ ನಿವೃತ್ತರಾಗಿ ತೆರವುಗೊಂಡ ಸ್ಥಾನಕ್ಕೆ ಋಷಿಕೇಶ್ ರೋಯ್ ಅವರನ್ನು ಉಸ್ತುವಾರಿಯಾಗಿ ಆರಿಸಲಾಗಿದ್ದು, ಅವರು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡಿದ್ದಾರೆ.
1982ರಲ್ಲಿ ಹೊಸದಿಲ್ಲಿ ಬಾರ್ ಕೌನ್ಸಿಲ್ನಲ್ಲಿ ನ್ಯಾಯವಾದಿಯಾಗಿ ಸೇವೆ ಆರಂಭಿಸಿದ ಋಷಿಕೇಶ್ ರೋಯ್ ನಂತರ ಗುವಾಹಟಿ ಹೈಕೋಟರ್್ನಲ್ಲಿ ನ್ಯಾಯವಾದಿಯಾಗಿ ಸೇವೆ ಮುಂದುವರಿಸಿದರು. 2004ರಲ್ಲಿ ಅವರಿಗೆ ಹಿರಿಯ ನ್ಯಾಯವಾದಿ ಸ್ಥಾನ ಲಭಿಸಿತ್ತು. ಬಳಿಕ 2006ರಲ್ಲಿ ಅವರನ್ನು ಗುವಾಹಟಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು. ಈಗ ಅವರನ್ನು ಕೇರಳ ಹೈಕೋಟರ್್ನ ಉಸ್ತುವಾರಿ ಮುಖ್ಯ ನ್ಯಾಯಾಶರನ್ನಾಗಿ ಭಡ್ತಿಗೊಳಿಸಲಾಗಿದೆ.