HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                         ಅರಿವು-ಆಕಾಶ-ಕಾಯರ್ಾಗಾರ
                  ಬಾಹ್ಯಾಕಾಶಕ್ಕೆ ಇಸ್ರೋ ಕೊಡುಗೆ
   ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಗುರುವಾರ ವಿದ್ಯಾಥರ್ಿಗಳಿಗಾಗಿ ನಡೆಸಿದ 'ಅರಿವು-ಆಕಾಶ' ಎಂಬ ಕಾಯರ್ಾಗಾರ ಏರ್ಪಡಿಸಲಾಯಿತು. ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಇಸ್ರೋದ ನಿವೃತ್ತ  ಉಪ ನಿದರ್ೇಶಕ ಪ್ರಭಾಕರ.ಜೆ.ಭಟ್ ಬಾಹ್ಯಾಕಾಶದಲ್ಲಿ ಇಸ್ರೋ ಸಾಧನೆಗಳನ್ನು ಪ್ರಾರಂಭದಿಂದ ಈವರೆಗಿನ ಕೊಡುಗೆಯನ್ನು ಪ್ರೊಜೆಕ್ಟರ್ ಮೂಲಕ ಸಮಗ್ರವಾಗಿ ವಿವರಿಸಿ ಮಾಹಿತಿ ನೀಡಿದರು. ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ, ರಾಕೇಶ್ ಶರ್ಮ ಹಾಗೂ ನಿದರ್ೇಶಕರಾದ ಯು.ಆರ್.ರಾವ್ ಇವರುಗಳ ಕೊಡುಗೆಯನ್ನು ವಿಶೇಷವಾಗಿ ತಿಳಿಸಿದರು.
  ಶಾಲಾವತಿಯಿಂದ; ವಿದ್ಯಾಥರ್ಿ ನಾಯಕಿ, ಕು.ಕೃತಿಕಾ,  ಪಿ.ಜೆ.ಭಟ್ಟರನ್ನು ಸ್ಮರಣಿಕೆಯನ್ನಿತ್ತು ಗೌರವಿಸಿದಳು. ವೇದಿಕೆಯಲ್ಲಿ ಮುಳ್ಳೆರಿಯ ಮಂಡಲ ವಿದ್ಯಾಥರ್ಿವಾಹಿನಿ ಕಾರ್ಯದಶರ್ಿ  ಕೇಶವಪ್ರಸಾದ ಎಡೆಕ್ಕಾನ,  ಶಾಲಾಶಿಕ್ಷಕ ಮಂಡಳಿಯ ಕಾರ್ಯದಶರ್ಿ ಶ್ಯಾಮರಾಜ್ ದೊಡ್ಡಮಾಣಿ, ಕುಂಬಳೆ ವಲಯ ಉಪಾಧ್ಯಕ್ಷೆ ಪದ್ಮಾವತಿ.ಡಿ.ಪಿ.ಭಟ್,  ಆಡಳಿತಾಧಿಕಾರಿ ಶ್ಯಾಂಭಟ್ ದಬರ್ೆಮಾರ್ಗ ಉಪಸ್ಥಿತರಿದ್ದರು.
   ಕೇಶವಪ್ರಸಾದ ಎಡೆಕ್ಕಾನ ಸ್ವಾಗತಿಸಿ,ಶಾಲಾ ಆಡಳಿತಾಧಿಕಾರಿ ಶ್ಯಾಂಭಟ್ ದಭರ್ೆಮಾರ್ಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries