HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಶ್ರೀಗಳಿಂದ ಕಾವ್ಯ ವಾಚನ-ಪ್ರವಚನ
   ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ಶುಕ್ರವಾರ ವಿವಿಧ ಕಾರ್ಯಕ್ರಮಗಳು ನಡೆದವು. ಸಂಜೆ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ಶ್ರೀಎಡನೀರು ಮಠಾಧೀಶರು ಗದುಗಿನ ಭಾರತದ ದುವರ್ಾಸಾಥಿತ್ಯ ಕಥಾ ಭಾಗದ ವಾಚನ=ಪ್ರವಚನ ನಡೆಸಿದರು. ಬಾಲಸುಬ್ರಹ್ಮಣ್ಯ ಸರಳಾಯ ಮಧೂರು ವಯಲಿನ್ ನಲ್ಲಿ ಸಹಕರಿಸಿದರು.
   ಶನಿವಾರ ಬೆಳಿಗ್ಗೆ ವಿವಿಧರ್ ಆಮರ್ಿಕ, ವೈಧಿಕ ಕಾರ್ಯಕ್ರಮಗಳು ನಡೆದವು. ಬಳಿಕ ಚಾತುಮರ್ಾಸ್ಯ ಸಮಿತಿಯ ಅಡ್ಯನಡ್ಕ ಘಟಕದ ನೇತೃತ್ವದಲ್ಲಿ ಶ್ರೀಮಠಕ್ಕೆ ಹಸಿರುವಾಣಿ ಹೊರೆಕಾಣಿಕೆ ಆಗಮಿಸಿತು. ಮಠದ ಪರವಾಗಿ ಸ್ವಾಗತಿಸಲಾಯಿತು. ಸಂಜೆ ಸಾಂಸ್ಕೃತಿಕ ಸಂಜೆ ನಡೆಯಿತು. ಭಾನುವಾರ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

      

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries