HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ವರಮಹಾಲಕ್ಷ್ಮಿ ವ್ರತಾಚರಣೆ
    ಕುಂಬಳೆ: ಸ್ಥಳೀಯ ಶ್ರೀ ಮಾತಾ ಮಹಿಳಾ ಸಂಘ ಕಳತ್ತೂರು ಕಿದೂರು ಇದರ ವತಿಯಿಂದ ವರಮಹಾಲಕ್ಷ್ಮಿ ವ್ರತ ಆ.24 ರಂದು ಜರಗಲಿದೆ.
         ಕಿದೂರು ಮಹಾದೇವ ದೇವಸ್ಥಾನದಲ್ಲಿ ನಡೆಯಲಿರುವ ಧಾಮರ್ಿಕ ಕಾರ್ಯದ ನೇತೃತ್ವವನ್ನು ಬ್ರಹ್ಮಶ್ರೀ ನಿಡುಗಳ ಶಂಕರನಾರಾಯಣ ಭಟ್ ವಹಿಸಿ ನಡೆಸಿಕೊಡುವರು. ಬೆಳಗ್ಗೆ 8 ಕ್ಕೆ ಸಾಮೂಹಿಕ ಪ್ರಾರ್ಥನೆ, ಸಂಕಲ್ಪದೊಂದಿಗೆ ಆರಂಭವಾಗುವ ವ್ರತದ ಅಂಗವಾಗಿ 10 ರಿಂದ ಸಾಮೂಹಿಕ ಕುಂಕುಮಾರ್ಚನೆ ಜರಗಲಿದೆ. ಬಳಿಕ 11 ರಿಂದ ಧಾಮರ್ಿಕ ಸಭೆ ಜರಗಲಿದ್ದು, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ರಘುರಾಮ ಆಳ್ವ ಅವರು ಅಧ್ಯಕ್ಷತೆ ವಹಿಸುವರು. ಜಯಲಕ್ಷ್ಮಿಕಾರಂತ ಮಂಗಲ್ಪಾಡಿ ಅವರಿಂದ ಧಾಮರ್ಿಕ ಉಪನ್ಯಾಸ, ಮಧ್ಯಾಹ್ನ 12 ಕ್ಕೆ ಮಹಾಮಂಗಳಾರತಿ, ಪ್ರಸಾದ ಭೋಜನ ಜರಗಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries