ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಆಗಸ್ಟ್ 14, 2018 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬುಧವಾರ ರಾಷ್ಟ್ರಾದ್ಯಂತ ಆಚರಣೆಗೊಳ್ಳಲಿರುವ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಬದಿಯಡ್ಕ ಚೆನ್ನಾರಕಟ್ಟೆಯ ಗುರುಪ್ರಸಾದ್ ರೈ-ಮಮತಾ ದಂಪತಿಗಳ ಸುಪುತ್ರಿ ನಿಶಿತಾಳ ಮುಗ್ದ ಸಂಭ್ರಮ. ಕ್ಲಿಕ್ಕಿಸಿದವರು ಅಖಿಲೇಶ್ ನಗುಮುಗಂ. ನವೀನ ಹಳೆಯದು