ವಿಜಯದಶಮಿ ಪಥಸಂಚಲನ
ಬದಿಯಡ್ಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀಚರ್ಾಲು ಮಂಡಲದ ವತಿಯಿಂದ ವಿಜ0ುದಶಮಿ ಪಥಸಂಚಲನ ಹಾಗೂ ಸಭಾ ಕಾ0ರ್ುಕ್ರಮ ಭಾನುವಾರ ನಡೆಯಿತು. ಪಥ ಸಂಚಲನವು ಕೊಲ್ಲಂಗಾನ ಶ್ರೀ ಶಾರದಾಂಬಾ ಮಂದಿರ ಪರಿಸರದಿಂದ ಆರಂಭವಾಗಿ ಮಾನ್ಯ ಪೇಟೆ0ುಲ್ಲಿ ಮುಕ್ತಾ0ುಗೊಂಡಿತು. ಶಾಲಾ ಪರಿಸರದಲ್ಲಿ ನಡೆದ ಸಭೆ0ುಲ್ಲಿ ನಿವೃತ್ತ ಮುಖ್ಯೋಪಾಧ್ಯಾ0ು ಮಾನ ಮಾಸ್ಟರ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾಲೇಜು ವಿದ್ಯಾಥರ್ಿ ಪ್ರಮುಖ್ ಪುರುಷೋತ್ತಮ ಪ್ರತಾಪ ನಗರ ಬೌದ್ಧಿಕ್ ನೀಡಿದರು.
ಬದಿಯಡ್ಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀಚರ್ಾಲು ಮಂಡಲದ ವತಿಯಿಂದ ವಿಜ0ುದಶಮಿ ಪಥಸಂಚಲನ ಹಾಗೂ ಸಭಾ ಕಾ0ರ್ುಕ್ರಮ ಭಾನುವಾರ ನಡೆಯಿತು. ಪಥ ಸಂಚಲನವು ಕೊಲ್ಲಂಗಾನ ಶ್ರೀ ಶಾರದಾಂಬಾ ಮಂದಿರ ಪರಿಸರದಿಂದ ಆರಂಭವಾಗಿ ಮಾನ್ಯ ಪೇಟೆ0ುಲ್ಲಿ ಮುಕ್ತಾ0ುಗೊಂಡಿತು. ಶಾಲಾ ಪರಿಸರದಲ್ಲಿ ನಡೆದ ಸಭೆ0ುಲ್ಲಿ ನಿವೃತ್ತ ಮುಖ್ಯೋಪಾಧ್ಯಾ0ು ಮಾನ ಮಾಸ್ಟರ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾಲೇಜು ವಿದ್ಯಾಥರ್ಿ ಪ್ರಮುಖ್ ಪುರುಷೋತ್ತಮ ಪ್ರತಾಪ ನಗರ ಬೌದ್ಧಿಕ್ ನೀಡಿದರು.



