HEALTH TIPS

ಪರಂಪರಾಗತ ಟ್ರಸ್ಟಿಗಳ ನೇಮಕ



          ಕಾಸರಗೋಡು:  ಮಲಬಾರ್ ದೇವಸ್ವಂ ಬೋರ್ಡ್ ಸ್ವಾಮ್ಯದಲ್ಲಿರುವ ಮಂಜೇಶ್ವರ ತಾಲೂಕಿನ ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಾಲಯ ಮತ್ತು ಕಾಸರಗೋಡು ತಾಲೂಕಿನ ಕುಂಬಡಾಜೆಯ ಅಳಿಂಜೆ ಶ್ರೀ ಮಹಾವಿಷ್ಣು ದೇವಾಲಯಕ್ಕೂ ಪರಂಪರಾಗತ ಟ್ರಸ್ಟಿಗಳ ನೇಮಕಾತಿ ನಡೆಯಲಿದೆ. ಸ್ಥಳೀಯ ನಿವಾಸಿಗಳಾದ ಹಿಂದೂ ಧರ್ಮೀಯರು ಅರ್ಜಿ ಸಲ್ಲಿಸಬಹುದು. ಡಿ.19 ಸಂಜೆ 5 ಗಂಟೆಗೆ ಮುಂಚಿತವಾಗಿ  ದೇವಸ್ವಂ ಬೋರ್ಡಿನ ಕಾಸರಗೋಡು ವಿಭಾಗಕ್ಕೆ ಒಳಪಟ್ಟ ನೀಲೇಶ್ವರದಲ್ಲಿರುವ ಸಹಾಯಕ ಕಮೀಷನರ್ ಅವರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಫಾರಂ ದೇವಸ್ವಂ ಬೋರ್ಡ್ ವೆಬ್ಸೈಟ್ ನಿಂದ ಯಾ ನೀಲೇಶ್ವರದ ಕಮೀಷನರ್ ಕಚೇರಿಯಿಂದ ಉಚಿತವಾಗಿ ಪಡೆದುಕೊಳ್ಳಬಹುದು. ಹಿಂದೆ ನೀಡಲಾದ ಆದೇಶ ಪ್ರಕಾರ ಅರ್ಜಿ ಸಲ್ಲಿಸಿದವರು ಮತ್ತೆ ಸಲ್ಲಿಸಬೇಕಾಗಿಲ್ಲ
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries