ಸುಪ್ರೀಂ ಕೋಟರ್್ ಗೆ ರಾಮ ಮಂದಿರ ಆದ್ಯತೆ ಅಲ್ಲದಿದ್ದರೆ ಸಕರ್ಾರ ಕಾನೂನು ಜಾರಿಗೊಳಿಸಲಿ: ಭಾಗ್ವತ್ ಆಗ್ರಹ
0
ನವೆಂಬರ್ 25, 2018
ನಾಗ್ಪುರ: ರಾಷ್ಟ್ರದ ವಿವಿಧ ಭಾಗಗಳಲ್ಲಿ ನಿನ್ನೆ ರಾಮ ಮಂದಿರಕ್ಕಾಗಿ ಜನಾಗ್ರಹ ಸಭೆ ನಡೆದಿದ್ದು, ರಾಮ ಮಂದಿರ ನಿಮರ್ಾಣ ಸುಪ್ರೀಂ ಕೋಟರ್್ ಗೆ ಆದ್ಯತೆಯಾಗದಿದ್ದರೆ ಸಕರ್ಾರ ಕಾನೂನು ಜಾರಿಗೊಳಿಸಬೇಕೆಂದು ಮೋಹನ್ ಭಾಗ್ವತ್ ಹೇಳಿದ್ದಾರೆ.
ನಾಗ್ಪುರದಲ್ಲಿ ವಿಶ್ವಹಿಂದೂ ಪರಿಷತ್ ನ ಹೂಂಕಾರ್ ಸಭಾವನ್ನುದ್ದೇಶಿಸಿ ಮಾತನಾಡಿರುವ ಮೋಹನ್ ಭಾಗ್ವತ್, "ರಾಮ ಜನ್ಮಭೂಮಿ ಸಂಬಂಧದ ವಿಷಯ ಕೋಟರ್್ ನಲ್ಲಿದೆ, ಈ ಕುರಿತು ಆದಷ್ಟೂ ಶೀಘ್ರವಾಗಿ ನಿಧರ್ಾರ ಪ್ರಕಟವಾಗಬೇಕು, ರಾಮ ಜನ್ಮಭೂಮಿಯಲ್ಲಿ ರಾಮಮಂದಿರವಿತ್ತು ಎಂಬುದು ಸಾಬೀತಾಗಿರುವ ಅಂಶ. ಸುಪ್ರೀಂ ಕೋಟರ್್ ಮಂದಿರ ನಿಮರ್ಾಣಕ್ಕೆ ಸಂಬಂಧಿಸಿದಂತೆ ಆದ್ಯತೆ ನೀಡಿಲ್ಲ. ನ್ಯಾಯದಾನ ನಿಧಾನಗೊಳಿಸುವುದು ನ್ಯಾಯದಾನ ನಿರಾಕರಿಸಿದಂತೆಯೇ ಸರಿ, ಯಾವುದೋ ವಿಷಯಕ್ಕೆ ಕೋಟರ್್ ರಾಮ ಮಂದಿರವನ್ನು ಆದ್ಯತೆಯ ವಿಷಯವನ್ನಾಗಿ ಪರಿಗಣಿಸದೇ ಇದ್ದರೆ, ಸಕರ್ಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಜಾರಿಗೊಳಿಸಬೇಕು" ಎಂದು ಭಾಗ್ವತ್ ಸಭೆಯಲ್ಲಿ ಹೇಳಿದ್ದಾರೆ.


