HEALTH TIPS

13ರಂದು ವಿಚಾರಸಂಕಿರಣ

   
                  ಕಾಸರಗೋಡು: "ಜೈವಿಕ ಜೀವನ" ಎಂಬ ವಿಷಯದಲ್ಲಿ ವಿಚಾರಸಂಕಿರಣ ಫೆ.13ರಂದು ಸಿ.ಪಿ.ಸಿ.ಆರ್.ಐ. ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಲಿದೆ.
           ಹಸುರು ಕೇರಳ ಮಿಷನ್, ಸಿ.ಪಿ.ಸಿ.ಆರ್.ಐ., ಕೃಷಿಇಲಾಖೆ ಜಂಟಿ ವತಿಯಿಂದ ಈ ಕಾರ್ಯಕ್ರಮಜರುಗಲಿದೆ. ಅಂದು ಬೆಳಗ್ಗೆ ಹತ್ತು ಗಂಟೆಗೆ ನಡೆಯುವ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸುವರು. ಸಿ.ಪಿ.ಸಿ.ಆರ್.ಐ ಪ್ರಭಾರ ನಿರ್ದೇಶಕಿ ಡಾ.ಅನಿತಾ ಕರುಣ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರಧಾನಭಾಷಣ ಮಾಡುವರು. 
       "ಕಾಸರಗೋಡು :ಜೈವಿಕಜಿಲ್ಲೆ ಇಂದಿನ ಸ್ಥಿತಿ ಮತ್ತು ಯೋಜನೆಗಳು" ಇತ್ಯಾದಿ ವಿಷಯಗಳಲ್ಲಿ ಉಪನ್ಯಾಸ ಮಂಡನೆನಡೆಯಲಿದೆ. ಕಾಸರಗೋಡು ಜೈವಿಕ ಅಧ್ಯಯನ ವರದಿಯನ್ನು ಸಿ.ಪಿ.ಸಿ.ಆರ್.ಐ. ಪ್ರಧಾನ ವಿಜ್ಞಾನಿ ಡಾ.ಸಿ.ತಂಬಾನ್ ಮಂಡಿಸುವರು. ಸಂವಾದ ಜರುಗಲಿದೆ. ಸಹಾಯಕ ನಿರ್ದೇಶಕಿ ಸಜಿನಿಮೋಳ್ ಕೆ. ವಿಚಾರ ಸಂಕಿರಣದ ಕ್ರೋಡೀಕರಣ ನಡೆಸಲಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries