HEALTH TIPS

ಬೆಂಗಳೂರಿನಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಸಮಾಲೋಚನಾ ಸಭೆ


        ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಸೆ. 6,7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಆತ್ಮಾನಂ ಮಾನುಷಂ ಮನ್ಯೇ ಹಾಗೂ ಮಹಾ ಪ್ರಸ್ಥಾನ  ಯಕ್ಷಗಾನ ಪ್ರದರ್ಶನದ ಬಗೆಗೆ ಎರಡನೇ ಸುತ್ತಿನ ಸಮಾಲೋಚನಾ ಸಭೆ ಚೇವಾರು ಚಿದಾನಂದ ಕಾಮತ್  ಅವರ ಅಧ್ಯಕ್ಷತೆಯಲ್ಲಿ  ಗುರುವಾರ  ಬೆಂಗಳೂರಿನ  ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿತು. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವಿಭಾಗೀಯ ಪ್ರಬಂಧಕ ನರಸಿಂಹ ಮೂರ್ತಿ, ಆರ್.ಕೆ.ಭಟ್ ಬೆಳ್ಳಾರೆ, ನರಸಿಂಹ ಭಟ್, ಕಿಶೋರ್ ಹೊಳ್ಳ, ದಾತ್ರಿ ಮೀಡಿಯಾದ ತ್ರಿವಿಕ್ರಮ ಕೆ.ಆರ್., ರಾಘವೇಂದ್ರ ಆಚಾರ್ಯ, ಕೃಷ್ಣ ಜೋಯಿಸ್, ಸಿ.ಕೆ.ಪೂಜಾರಿ, ದೇವಿ ಪ್ರಸಾದ್ ನಾಯಕ್, ಶರವೂರು ಸುಬ್ರಹ್ಮಣ್ಯ ಭಟ್, ಸತೀಶ್ ಭಟ್, ಅಂಬಿಕಾ, ವಿಶ್ವಾಸ್ ಮೊದಲಾದವರು ಉಪಸ್ಥಿತರಿದ್ದರು. ಸಂಯೋಜಕ ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries