HEALTH TIPS

ಸಮಾಜಸೇವಕಿ ಜಯ ರಾಮಪ್ಪರಿಗೆ ಸನ್ಮಾನ


       ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ವತಿಯಿಂದ ಇತ್ತೀಚೆಗೆ ಬಂದ್ಯೋಡಿನಲ್ಲಿ ನಡೆದ ಮೊಗೇರ ಕೂಡುಕಟ್ಟ್ ಕಾರ್ಯಕ್ರಮದಲ್ಲಿ ರಾಷ್ಟ್ರ ರಾಜ್ಯ ಪ್ರಶಸ್ತಿ ಪುರಸ್ಕøತ ರಾಮಪ್ಪ ಮಂಜೇಶ್ವರ ಅವರ ಧರ್ಮಪತ್ನಿ ಸಮಾಜ ಸೇವಕಿ ಜಯ ರಾಮಪ್ಪ ಅವರನ್ನು ಸನ್ಮಾನಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries