HEALTH TIPS

ಆದೂರಲ್ಲಿ ಹೆಬ್ಬಾವು ಸೆರೆ


          ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆದೂರು ಕಲ್ಲುರ್ಟಿ ದೈವಕ್ಷೇತ್ರದ ಸನಿಹ ಮಂಗಳವಾರ ರಾತ್ರಿ ಕಂಡುಬಂದ ಬೃಹತ್ ಹೆಬ್ಬಾವೊಂದನ್ನು ಕೇರಳ ತುಳು ಅಕಾಡೆಮಿ ಸದಸ್ಯ, ರಂಗನಟ ರವೀಂದ್ರ ರೈ ಮಲ್ಲಾವರ ಕೈಯಾರೆ ಸೆರೆಹಿಡಿದು ಕರ್ಮಂತೋಡಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries