ಮಂಜೇಶ್ವರ: ಮದಂಗಲ್ಲಿನ ಮದಂಗಲ್ಲಾಯ ಧೂಮಾವತಿ ದೈವ ಕ್ಷೇತ್ರದ ಜಾತ್ರಾ ಮಹೋತ್ಸವ ಇಂದು (ಡಿ. 13) ಮದಂಗಲ್ಲು ಕಟ್ಟೆಯ ಬಳಿಯಲ್ಲಿ ಜರಗಲಿರುವುದು. ಪ್ರಾತ:ಕಾಲ 4.ಕ್ಕೆ ಭಂಡಾರ ಆಗಮನ, ಸಂಜೆ 6.ಕ್ಕೆ ದೈವದ ನೇಮೋತ್ಸವ, ರಾತ್ರಿ 7.30 ಕ್ಕೆ ಅನ್ನ ಸಂತರ್ಪಣೆ ಜರಗಲಿರುವುದು.
0
samarasasudhi
ಡಿಸೆಂಬರ್ 12, 2019