ಸಮರಸ ಚಿತ್ರ ಸುದ್ದಿ: ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ಬಾಯಾರು ಗ್ರಾಮದ ಆಟಿಕುಕ್ಕೆ ನಿವಾಸಿ ಅನಾರೋಗ್ಯ ನಿಮಿತ್ತ ಶಯ್ಯಾವಸ್ಥೆಯಲ್ಲಿರುವ ಕೊರಗು ನಾಯ್ಕ ಅವರಿಗೆ ಬಿಜೆಪಿ ಪಕ್ಷದ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅವರ ಉಪಸ್ಥಿತಿಯಲ್ಲಿ ಮಂಚ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಮಣಿಕಂಠ ರೈ ಹಾಗು ಪಂಚಾಯತಿ ಸದಸ್ಯ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಉಪಸ್ಥಿತರಿದ್ದರು.
ಬಿಜೆಪಿ ವತಿಯಿಂದ ಮಂಚ ವಿತರಣೆ
0
ಮೇ 11, 2020
ಸಮರಸ ಚಿತ್ರ ಸುದ್ದಿ: ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ಬಾಯಾರು ಗ್ರಾಮದ ಆಟಿಕುಕ್ಕೆ ನಿವಾಸಿ ಅನಾರೋಗ್ಯ ನಿಮಿತ್ತ ಶಯ್ಯಾವಸ್ಥೆಯಲ್ಲಿರುವ ಕೊರಗು ನಾಯ್ಕ ಅವರಿಗೆ ಬಿಜೆಪಿ ಪಕ್ಷದ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅವರ ಉಪಸ್ಥಿತಿಯಲ್ಲಿ ಮಂಚ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಮಣಿಕಂಠ ರೈ ಹಾಗು ಪಂಚಾಯತಿ ಸದಸ್ಯ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಉಪಸ್ಥಿತರಿದ್ದರು.


