ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆಟಿ ಅಮಾವಾಸ್ಯೆಯ ಅಂಗವಾಗಿ ಸೋಮವಾರ ಮುಂಜಾನೆ ತುಳುನಾಡಿನ ಸಾಂಪ್ರದಾಯಿಕ ಔಷಧಿ ಕಷಾಯವನ್ನು ತಯಾರಿಸಿ ಸೇವಿಸುವುದು ಪರಂಪರೆಯಾಗಿದೆ. ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಆಟಿ ಕಷಾಯ ನಿರ್ಮಿಸುತ್ತಿರುವ ಕೇರಳ ತುಳು ಅಕಾಡೆಮಿ ಸದಸ್ಯರೂ, ನಾಟಕ ಕಲಾವಿದರೂ ಆಗಿರುವ ರವೀಂದ್ರ ರೈ ಮಲ್ಲಾವರ ಅವರು ಈ ವರ್ಷವೂ ಕಷಾಯ ತಯಾರಿಸಿದ್ದು ಕಾರಡ್ಕ ಗ್ರಾ.ಪಂ. ಅಧ್ಯಕ್ಷೆ ಅನಸೂಯ ಎ.ರೈ ಅವರು ತಮ್ಮ ಸ್ವಗೃಹದಲ್ಲಿ ಸೇವಿಸಿ ಚಾಲನೆ ನೀಡಿದರು.
ಮುಳ್ಳೇರಿಯದಲ್ಲಿ ಆಟಿ ಕಷಾಯ ವಿತರಣೆ
0
ಜುಲೈ 21, 2020
ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆಟಿ ಅಮಾವಾಸ್ಯೆಯ ಅಂಗವಾಗಿ ಸೋಮವಾರ ಮುಂಜಾನೆ ತುಳುನಾಡಿನ ಸಾಂಪ್ರದಾಯಿಕ ಔಷಧಿ ಕಷಾಯವನ್ನು ತಯಾರಿಸಿ ಸೇವಿಸುವುದು ಪರಂಪರೆಯಾಗಿದೆ. ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಆಟಿ ಕಷಾಯ ನಿರ್ಮಿಸುತ್ತಿರುವ ಕೇರಳ ತುಳು ಅಕಾಡೆಮಿ ಸದಸ್ಯರೂ, ನಾಟಕ ಕಲಾವಿದರೂ ಆಗಿರುವ ರವೀಂದ್ರ ರೈ ಮಲ್ಲಾವರ ಅವರು ಈ ವರ್ಷವೂ ಕಷಾಯ ತಯಾರಿಸಿದ್ದು ಕಾರಡ್ಕ ಗ್ರಾ.ಪಂ. ಅಧ್ಯಕ್ಷೆ ಅನಸೂಯ ಎ.ರೈ ಅವರು ತಮ್ಮ ಸ್ವಗೃಹದಲ್ಲಿ ಸೇವಿಸಿ ಚಾಲನೆ ನೀಡಿದರು.


