HEALTH TIPS

ಅಸೌಖ್ಯದಿಂದ ಯುವ ಶಿಕ್ಷಕ ಮ್ರತ್ಯು

    ಕುಂಬಳೆ: ಅಸೌಖ್ಯ ಕಾರಣ ಚಿಕಿತ್ಸೆಯಲ್ಲಿದ್ದ ಯುವ ಶಿಕ್ಷಕರೋರ್ವರು ಮ್ರತಪಟ್ಟ ಘಟನೆ ಗುರುವಾರ ನಡೆದಿದೆ. 
     ನಿವ್ರತ್ತ ವಿದ್ಯಾಭ್ಯಾಸ ಇಲಾಖಾ ನಿರ್ದೇಶಕ ಮಹಾಲಿಂಗೇಶ್ವರ ರಾಜ್- ಶಿಕ್ಷಕಿ ಶಶಿಕಲಾ ದಂಪತಿಗಳ ಪುತ್ರ, ನಾರಾಯಣಮಂಗಲ ಅನುದಾನಿತ ಶಾಲಾ ಶಿಕ್ಷಕ ಸುಕೇಶ್ ರಾಮ್(೨೬)ಕಿಡ್ನಿ ಸಂಬಂಧಿ ಅನಾರೋಗ್ಯದಿಂದ ಕೆಲವು ಕಾಲಗಳಿಂದ ಚಿಕಿತ್ಸೆಯಲ್ಲಿದ್ದರು. ಆದರೆ ಅಸೌಖ್ಯ ಉಲ್ಬಣಗೊಂಡು ಗುರುವಾರ ಬೆಳಿಗ್ಗೆ ಸ್ವಗ್ರಹದಲ್ಲಿ ಕೊನೆಯುಸಿರೆಳೆದರು.ಮ್ರತರು ತಂದೆ,ತಾಯಿ ಸಹಿತ ಅಪಾರ ಬಂಧುಬಳಗ,ಮಿತ್ರರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries