HEALTH TIPS

ಯೋಗಪಟು ಕಾವ್ಯಶ್ರೀಗೆ ವಿಹಿಂಪ ಪರಿವಾರದಿಂದ ಅಭಿನಂದನೆ

       

          ಉಪ್ಪಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ದುರ್ಗಾವಾಹಿನಿ ಮಾತೃಮಂಡಳಿ ಪೈವಳಿಕೆ ಪಂಚಾಯತ್ ಖಂಡ ಸಮಿತಿ ವತಿಯಿಂದ ರಾಷ್ಟ್ರೀಯ ಮಟ್ಟದ ಯೋಗ ಪಟು ಕುಮಾರಿ ಕಾವ್ಯಶ್ರೀ  ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.  ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಶಂಕರ ಭಟ್ ಉಳುವಾನ, ಕಮಲ ಟೀಚರ್,  ಭಜರಂಗದಳ ಸಂಯೋಜಕ ಪ್ರಸಾದ್ ಕೊಜಪ್ಪೆ, ಹಾಗು ಸಂಘಟನಾ ಕಾರ್ಯದರ್ಶಿ ಆನಂದ್ ಮತ್ತು ಮಹೇಶ್ ಬಾಯಾರ್ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries