ಕೊಚ್ಚಿ: ರಿಮಾಂಡ್ನಲ್ಲಿರುವ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ರ ಮೇಲಿನ ಆರೋಪಗಳಾಗಿರುವ ಚಿನ್ನ ಕಳ್ಳಸಾಗಣೆ ಮತ್ತು ಡಾಲರ್ ಕಳ್ಳಸಾಗಣೆ ಆರೋಪದ ಬಗ್ಗೆ ಕಸ್ಟಮ್ಸ್ ಇಂದು ಮತ್ತೆ ವಿಚಾರಣೆ ನಡೆಸಲಿದೆ. ವಿಚಾರಣೆಗಾಗಿ ನ್ಯಾಯಾಲಯವು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಜಿಲ್ಲಾ ಜೈಲಿಗೆ ಹೋಗಲು ಕಸ್ಟಮ್ಸ್ ಗೆ ಅನುಮತಿ ನೀಡಿದೆ.
ತಪೆÇ್ಪಪ್ಪಿಗೆಯ ಬಳಿಕ ಎರಡೂ ಪ್ರಕರಣಗಳಲ್ಲಿ ಬಂಧನ ಪ್ರಕ್ರಿಯೆಯನ್ನು ಮುಂದುವರಿಸುವುದು ಕಸ್ಟಮ್ಸ್ ನ ಈಗಿನ ಕ್ರಮವಾಗಿದೆ. ಕಸ್ಟಡಿ ಅವಧಿ ಮುಗಿದ ನಂತರ ಶಿವಶಂಕರ್ ಅವರನ್ನು ಜಾರಿ ಪ್ರಕರಣದಲ್ಲಿ ಬಂಧನದಲ್ಲಿಡಲಾಗಿದೆ.