HEALTH TIPS

ನಾಳೆ ಅನೋಡಿ ಪಳ್ಳ ಜಲಸಂರಕ್ಷಣೆ ಯೋಜನೆ ಚಟುವಟಿಕೆ ಉದ್ಘಾಟನೆ

     ಕಾಸರಗೋಡು: ನೀರಿನ ಕೊರತೆ ತೀವ್ರವಾಗಿರುವ ಮಂಜೇಶ್ವರ ಬ್ಲೋಕ್ ನ ಪುತ್ತಿಗೆ ಗ್ರಾಮ ಪಂಚಾಯತ್ ನ ಅನೋಡಿ ಪಳ್ಳದ ಸಂರಕ್ಷಣೆಗೆ ಯೋಜನೆ ಸಿದ್ಧವಾಗಿದೆ. 

           50 ಲಕ್ಷ ರೂ. ವೆಚ್ಚದ ಅಂದಾಜಿನ ಯೋಜನೆಯ ಚಟುವಟಿಕೆಗಳ ಉದ್ಘಾಟನೆ ನಾಳೆ(ನ.5) ನಡೆಯಲಿದೆ. ಬೆಳಗ್ಗೆ 10.30ಕ್ಕೆ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. 

          ಎಚ್.ಎ.ಎಲ್.-ಸಿ.ಎಸ್.ಆರ್.ನಿಧಿ ಬಳಸಿ ರಾಜ್ಯ ಸರಕಾರ ಈ ಯೋಜನೆ ಜಾರಿಗೊಳಿಸಲಿದೆ. ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಜಲಸಂರಕ್ಷಣೆ ಚಟುವಟಿಕೆಗಳು ನಡೆಯಲಿವೆ. 5 ಕೋಟಿ ಲೀಟರ್ ಜಲಸಂರಕ್ಷಣೆ ಸಾಮಥ್ರ್ಯ ಹೊಮದಿರುವ ಅನೋಡಿ ಪಳ್ಳ ಸದ್ರಿ ಮಣ್ಣು ಕುಸಿದು , ತ್ಯಾಜ್ಯ ತುಂಬಿ ವಿನಾಶದ ಅಂಚಿನಲ್ಲಿದೆ. ಪಳ್ಳದ ಅಭಿವೃದ್ಧಿ ಮೂಲಕ ಸ್ಥಲೀಯ ಮಟ್ಟದ ಭೂಗರ್ಣ ಜಲ ಹೆಚ್ಚಳ, ಕುಡಿಯುವ ನೀರಿನ ಲಭ್ಯತೆ, ಕೃಷಿಗೆ ನೀರಿನ ಪೂರೈಕೆ ಖಚಿತಪಡಿಸಲು ಸಾಧ್ಯವಾಗಲಿದೆ. ಜೊತೆಗೆ ಕೃಷಿಯನ್ನು ಪ್ರಧಾನ ಕಾಯಕವಾಗಿಸುವವರಿಗೆ ಇದು ಪೂರಕವಾಗಲಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries