ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ಕ್ಷೇತ್ರದಲ್ಲಿ ಮಕರ ಮಾಸ 5 ನೇ ಮಂಗಳವಾರ ವಾರ್ಷಿಕ ಜಾತ್ರಾಮಹೋತ್ಸವ ತಂತ್ರಿವರ್ಯ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಕೋವಿಡ್ ಮಾನದಂಡಗಳನ್ನು ಪಾಲಿಸಿ ಬೆಳಗ್ಗೆ ಗಣಪತಿಹವನ, ನವಕಾಭಿಷೇಕ ಹಾಗೂ ಭಜನೆ ನಡೆಯಿತು. ಸಂಜೆ 6. ಕ್ಕೆ ರಂಗಪೂಜೆ ನಂತರ ಶ್ರೀ ದೇವರ ಬಲಿ ನಡೆಯಿತು.





