ತಿರುವನಂತಪುರ: ಕೇರಳದಲ್ಲಿ ಉತ್ಪಾದಿಸುವ ಆಮ್ಲಜನಕವನ್ನು ಇನ್ನು ಇತರ ರಾಜ್ಯಗಳಿಗೆ ನೀಡಲಾಗದು.ಈ ಬಗ್ಗೆ ಪ್ರಧಾನಮಂತ್ರಿಗೆ ಪತ್ರ ಕಳಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕೇರಳದಲ್ಲಿ ಉತ್ಪಾದನೆಗೊಳ್ಳುವ ಆಮ್ಲಜನಕ ಇನ್ನು ಮುಂದೆ ಇತರ ರಾಜ್ಯಗಳಿಗೆ ಪೂರೈಸಲಾಗದು: ಮುಖ್ಯಮಂತ್ರಿ
0
ಮೇ 10, 2021
Tags

