HEALTH TIPS

ಕೋವಿಡ್ ಎರಡನೇ ತರಂಗದ ಉತ್ತುಂUದ ಮಧ್ಯೆ ಮೂರನೇ ಅಲೆಯ ಸಾಧ್ಯತೆ: ಜಾಗರೂಕತೆಗೆ ಸಿಎಂ ಸೂಚನೆ

                 ತಿರುವನಂತಪುರ: ಕೋವಿಡ್ ಎರಡನೇ ತರಂಗ ರಾಜ್ಯದಲ್ಲೀಗ ಉತ್ತುಂಗದಲ್ಲಿಂದು, ಇದರ ಜೊತೆಗೆ ಮೂರನೇ ಅಲೆಯ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಜನರ ಜೀವಗಳನ್ನು ಉಳಿಸುವುದು ಪ್ರಾಥಮಿಕ ಕಾರ್ಯವಾಗಿದೆ ಮತ್ತು ಎರಡನೇ ತರಂಗವು ಸೋಂಕಿನ ಪ್ರಭಾವ ಎಷ್ಟು ಹೆಚ್ಚಾಗಬಹುದು ಎಂಬ ಪಾಠವನ್ನು ಕಲಿಸಿದೆ ಎಂದು ಸಿಎಂ ಹೇಳಿದರು.

              ಜನರ ಬೆಂಬಲದೊಂದಿಗೆ ದೇಶದ ಇತರ ಭಾಗಗಳಲ್ಲಿ ಉಂಟಾದ ಜೀವಹಾನಿಗಳು ಮತ್ತು ಪ್ರತಿತಂತ್ರ ಕ್ರಮಗಳನ್ನು ನಮ್ಮ ರಾಜ್ಯವೂ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.ಸೋಂಕಿಗೆ  ಸಂಬಂಧಿಸಿದ ತೀವ್ರತೆ ಮತ್ತು ಅಸ್ವಸ್ಥತೆಯು ಗರಿಷ್ಠ ಸಂ|ಖ್ಯೆಯಲ್ಲಿ ಮುಂದಿನ ದಿನಗಳಲ್ಲಿ ಕಂಡುಬರುವ ಸೂಚನೆಗಳಿವೆ. ಆದ್ದರಿಂದ ಮುಂದಿನ ದಿನಗಳು ಆಸ್ಪತ್ರೆಗಳಿಗೆ ನಿರ್ಣಾಯಕ ಸಮಯವಾಗಲಿವೆ ಎಂದರು.

                "ಮೂರನೇ ತರಂಗದ ಸಾಧ್ಯತೆಯ ಬಗ್ಗೆ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಚರ್ಚೆಗಳು ಹುಟ್ಟಿಕೊಂಡಿವೆ" ಎಂದು ಅವರು ಹೇಳಿದರು. ವಾಕ್ಸಿನ್ ಗೆ ಎದುರಾಗಿ ಶಕ್ತಿಹೊಂದುವ ವೈರಸ್ ಮೂರನೆಯ ತರಂಗದಲ್ಲಿ ಹೊರಹೊಮ್ಮುವ ಕಾರಣದಿಂದ ಅತಿ ಜಾಗರೂಕತೆ ಅಗತ್ಯ ಎಂದು ಸಿಎಂ ಹೇಳಿರುವರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries