HEALTH TIPS

ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಇನ್ನೊಂದು ವಾರ ವಿಸ್ತರಣೆ: ಕಟ್ಟುನಿಟ್ಟಿನ ನಿರ್ಬಂಧದ ಸೂಚನೆ: ಟಿ.ಪಿ.ಆರ್ ಗಳಲ್ಲಿ ಹೊಸ ಮಾನದಂಡ

                ತಿರುವನಂತಪುರ: ರಾಜ್ಯದಲ್ಲಿ ಕೊರೋನಾ ನಿರ್ಬಂಧವನ್ನು ಇನ್ನೂ ಒಂದು ವಾರ ವಿಸ್ತರಿಸಲಾಗಿದೆ. ಲಾಕ್ ಡೌನ್ ನಿಬರ್ಂಧಗಳನ್ನು ಅವಲೋಕನ ನಡೆಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರೀಕ್ಷಾ ಸಕಾರಾತ್ಮಕ ದರ ಆಧರಿಸಿ ಪ್ರದೇಶಗಳ ಮೇಲೆ ರಿಯಾಯಿತಿಗಳು ಮತ್ತು ನಿಯಂತ್ರಂಣ ಹೇರುವಿಕೆ ಮುಂದುವರಿಯುತ್ತದೆ.

                 ಇದೇ ವೇಳೆ, ಹೆಚ್ಚಿನ ಪ್ರದೇಶಗಳಲ್ಲಿ ನಿಯಂತ್ರಣಗಳನ್ನು ವಿಧಿಸಲು ಸಭೆ ನಿರ್ಧರಿಸಿತು. ಸ್ಥಳೀಯ ಸಂಸ್ಥೆಗಳನ್ನು ವರ್ಗೀಕರಿಸುವ ಮಾನದಂಡಗಳನ್ನು ಬದಲಾಯಿಸಲಾಗಿದೆ. ಇಂದಿನಿಂದ, ಶೇಕಡಾ 6 ಕ್ಕಿಂತ ಕಡಿಮೆ ಟಿಪಿಆರ್ ಹೊಂದಿರುವ ಪ್ರದೇಶಗಳಲ್ಲಿ ಮಾತ್ರ ಸಂಪೂರ್ಣ ವಿನಾಯಿತಿಗಳು ಇರಲಿವೆ. 

                 ಶೂನ್ಯದಿಂದ ಆರು ಶೇಕಡಾ ಎ ವಿಭಾಗದಲ್ಲಿ ಮತ್ತು ಆರು ರಿಂದ ಬಿ ವಿಭಾಗದಲ್ಲಿರುತ್ತದೆ. 12 ರಿಂದ 18 ರಷ್ಟು ಸಿ ವರ್ಗ ಮತ್ತು 18 ಶೇಕಡಾ ಡಿ ವರ್ಗವಾಗಿರುತ್ತದೆ. ಟಿಪಿಆರ್ 18 ಕ್ಕಿಂತ ಹೆಚ್ಚಿನ ಪ್ರದೇಶಗಳಿಗೆ ಟ್ರಿಪಲ್ ಲಾಕ್‍ಡೌನ್ ವಿಧಿಸಲಾಗುವುದು. ಟಿಪಿಆರ್ ಕಡಿಮೆಯಾಗದಿದ್ದಾಗ ನಿಯಂತ್ರಣವನ್ನು ಬಿಗಿಗೊಳಿಸಲಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries