HEALTH TIPS

ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಇನ್ನೊಂದು ವಾರ ವಿಸ್ತರಣೆ: ಕಟ್ಟುನಿಟ್ಟಿನ ನಿರ್ಬಂಧದ ಸೂಚನೆ: ಟಿ.ಪಿ.ಆರ್ ಗಳಲ್ಲಿ ಹೊಸ ಮಾನದಂಡ

                ತಿರುವನಂತಪುರ: ರಾಜ್ಯದಲ್ಲಿ ಕೊರೋನಾ ನಿರ್ಬಂಧವನ್ನು ಇನ್ನೂ ಒಂದು ವಾರ ವಿಸ್ತರಿಸಲಾಗಿದೆ. ಲಾಕ್ ಡೌನ್ ನಿಬರ್ಂಧಗಳನ್ನು ಅವಲೋಕನ ನಡೆಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರೀಕ್ಷಾ ಸಕಾರಾತ್ಮಕ ದರ ಆಧರಿಸಿ ಪ್ರದೇಶಗಳ ಮೇಲೆ ರಿಯಾಯಿತಿಗಳು ಮತ್ತು ನಿಯಂತ್ರಂಣ ಹೇರುವಿಕೆ ಮುಂದುವರಿಯುತ್ತದೆ.

                 ಇದೇ ವೇಳೆ, ಹೆಚ್ಚಿನ ಪ್ರದೇಶಗಳಲ್ಲಿ ನಿಯಂತ್ರಣಗಳನ್ನು ವಿಧಿಸಲು ಸಭೆ ನಿರ್ಧರಿಸಿತು. ಸ್ಥಳೀಯ ಸಂಸ್ಥೆಗಳನ್ನು ವರ್ಗೀಕರಿಸುವ ಮಾನದಂಡಗಳನ್ನು ಬದಲಾಯಿಸಲಾಗಿದೆ. ಇಂದಿನಿಂದ, ಶೇಕಡಾ 6 ಕ್ಕಿಂತ ಕಡಿಮೆ ಟಿಪಿಆರ್ ಹೊಂದಿರುವ ಪ್ರದೇಶಗಳಲ್ಲಿ ಮಾತ್ರ ಸಂಪೂರ್ಣ ವಿನಾಯಿತಿಗಳು ಇರಲಿವೆ. 

                 ಶೂನ್ಯದಿಂದ ಆರು ಶೇಕಡಾ ಎ ವಿಭಾಗದಲ್ಲಿ ಮತ್ತು ಆರು ರಿಂದ ಬಿ ವಿಭಾಗದಲ್ಲಿರುತ್ತದೆ. 12 ರಿಂದ 18 ರಷ್ಟು ಸಿ ವರ್ಗ ಮತ್ತು 18 ಶೇಕಡಾ ಡಿ ವರ್ಗವಾಗಿರುತ್ತದೆ. ಟಿಪಿಆರ್ 18 ಕ್ಕಿಂತ ಹೆಚ್ಚಿನ ಪ್ರದೇಶಗಳಿಗೆ ಟ್ರಿಪಲ್ ಲಾಕ್‍ಡೌನ್ ವಿಧಿಸಲಾಗುವುದು. ಟಿಪಿಆರ್ ಕಡಿಮೆಯಾಗದಿದ್ದಾಗ ನಿಯಂತ್ರಣವನ್ನು ಬಿಗಿಗೊಳಿಸಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries